ಏನ್ ಮಾಡ್ತೀರಾ ನೋಡಿ, ಹರೀಶ್ ರಾಜ್‌ಗೆ 'ಮತ್ತೆ ಪ್ಯಾರ್ಗೆ ಆಗ್ಬಿಟ್ಟೈತೆ..!

ಏನ್ ಮಾಡ್ತೀರಾ ನೋಡಿ, ಹರೀಶ್ ರಾಜ್‌ಗೆ 'ಮತ್ತೆ ಪ್ಯಾರ್ಗೆ ಆಗ್ಬಿಟ್ಟೈತೆ..!

Published : Jan 15, 2025, 11:30 PM IST

ಚಂದನವನದ ಹೆಸರಾಂತ ನಟ ಹರೀಶ್ ರಾಜ್ ಅವರು ನಟಿಸಿ ನಿರ್ದೇಶನ ಮಾಡುತ್ತಿರುವ ಹೊಚ್ಚಹೊಸ ಸಿನಿಮಾ 'ವೆಂಕಟೇಶಾಯ ನಮಃ!'. 'ಗೋವಿಂದಾಯ ನಮಃ' ಸಿನಿಮಾದ ಪ್ರೇರಣೆಯಲ್ಲಿ ಸಿದ್ದವಾಗುತ್ತಿರುವ ಈ ಸಿನಿಮಾಗೆ...

ಸ್ಯಾಂಡಲ್​ವುಡ್​​ನ ಕಲಾಕರ್ ಅಂತಲೇ ಫೇಮಸ್ ಆಗಿರೋ ನಟ, ನಿರ್ದೇಶಕ ಹರೀಶ್ ರಾಜ್ (Harish Raj) ಸಾರಥ್ಯದಲ್ಲಿ 'ವೆಂಕಟೇಶಾಯ ನಮಃ'  ಸಿನಿಮಾ ಸಿದ್ಧವಾಗಿದೆ. ಇದೀಗ ಈ ಸಿನಿಮಾದ ಟೀಸರ್ ರಿಲೀಸ್ ಅಗಿದೆ. ಸಿನಿಮಾದಲ್ಲಿ ಹಿರಿಯ ನಟಿ ಉಮಾಶ್ರೀ, ಅಶೋಕ್​, ಉಮೇಶ್​​, ತಬಲಾ ನಾಣಿ ನಟಿಸಿದ್ದು, ಈ ಚಿತ್ರದಲ್ಲಿ  ಎಂಟು ಜನ  ಹೀರೋಯಿನ್ ಗಳಿದ್ದಾರೆ. ಚಿತಕ್ಕೆ ಪಿ. ಜನಾರ್ದನ ಬಂಡವಾಳ ಹೂಡಿದ್ದಾರೆ. 

ಚಂದನವನದ ಹೆಸರಾಂತ ನಟ ಹರೀಶ್ ರಾಜ್ ಅವರು ನಟಿಸಿ ನಿರ್ದೇಶನ ಮಾಡುತ್ತಿರುವ ಹೊಚ್ಚಹೊಸ ಸಿನಿಮಾ 'ವೆಂಕಟೇಶಾಯ ನಮಃ!'. 'ಗೋವಿಂದಾಯ ನಮಃ' ಸಿನಿಮಾದ ಪ್ರೇರಣೆಯಲ್ಲಿ ಸಿದ್ದವಾಗುತ್ತಿರುವ ಈ ಸಿನಿಮಾಗೆ 'ಮತ್ತೆ ಪ್ಯಾರ್ಗೆ ಆಗ್ಬಿಟ್ಟೈತೆ' ಎಂಬ ಅಡಿಬರಹವಿದ್ದು, ಸಿನಿಮಾದ ಸುದ್ದಿಗೋಷ್ಠಿ ರೇಣುಕಾಂಬ ಸ್ಟುಡಿಯೋದಲ್ಲಿ ನಡೆಯಿತು. ಒಟ್ಟು ಎಂಟು ಜನ ನಾಯಕಿಯರಿರುವ ಈ ಸಿನಿಮಾದಲ್ಲಿ ಎಂ ಎಸ್ ಉಮೇಶ್, ಅಶೋಕ್, ಉಮಾಶ್ರೀ ಅವರನ್ನೊಳಗೊಂಡ ಪ್ರಬುದ್ಧ ನಟನಟಿಯರ ತಾರಾಗಣವಿದೆ.

02:11ಮತ್ತೊಂದು ವಿಭಿನ್ನ ಪಾತ್ರದಲ್ಲಿ ನಟಿಸಿ ಗೆದ್ದ ರಾಜ್! ಆಗ ಕಾವಿ, ಈಗ ಖಾಕಿ. ನಮ್ ಶೆಟ್ರು ವರ್ಸಟೈಲ್ ಆಕ್ಟರ್!
02:31ಉದ್ಯಮಿ ಅರವಿಂದ್ ರೆಡ್ಡಿಗೆ ನಟಿ ಸ್ನೇಹಿತನಿಂದ ಬೆದರಿಕೆ: ಹಲವು ವಿಚಾರಗಳನ್ನು ಬಾಯ್ಬಿಟ್ಟ ಸ್ಯಾಂಡಲ್‌​ವುಡ್ ನಟಿ!
03:16ಹೊಸ ಅವತಾರದಲ್ಲಿ ಗಿಲ್ಲಿ ನಟ! ಈ ಚಿತ್ರದಲ್ಲಿ ಬಿಗ್ ಬಾಸ್ ಫೇಮ್ ವರ್ಕ್ ಆಗುತ್ತಾ?
02:38ಕ್ರಾಂತಿ ಕಿಡಿ ಹಚ್ಚಿದ ಲ್ಯಾಂಡ್​ ಲಾರ್ಡ್​ ಗೆ ಮೆಚ್ಚುಗೆ; ಕ್ರೂರಿ ಲ್ಯಾಂಡ್ ಲಾರ್ಡ್ ಆಗಿ ರಾಜ್ ಶೆಟ್ಟಿ!
04:59ಟಾಕ್ಸಿಕ್ ಹಸಿಬಿಸಿ ದೃಶ್ಯದ ವಿರುದ್ದ ಕಂಪ್ಲೇಂಟ್; ಈ ವಿವಾದದ ಬಗ್ಗೆ ಯಶ್ ಏನಂತಾರೆ..?
03:36Golden Star Ganesh ಬಗ್ಗೆ ಇಂಥ ಚಿಂತಾಜನಕ ಸುದ್ದಿ ಹರಡಿದ್ಯಾಕೆ? ಯಾಕೆ ಹೀಗಾಯ್ತು?
05:51ದರ್ಶನ್ ಪತ್ನಿ ವಿಜಯಲಕ್ಷ್ಮೀ ವಿರುದ್ಧ ಅಶ್ಲೀಲ ಕಾಮೆಂಟ್: ಇಬ್ಬರ ಅರೆಸ್ಟ್, ಫ್ಯಾನ್ಸ್ ವಾರ್‌ಗೆ ಬ್ರೇಕ್
02:06ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್
05:38ಒಂದೇ ಒಂದು ಹಾಡಿನಿಂದ ಟ್ರೆಂಡಿಂಗ್ ಟಾಪ್​ಸಿಂಗರ್​ಆಗ್ಬಿಟ್ರಾ ಸಾನ್ವಿ? ಅಪ್ಪನಂತೇ ಮಗಳು, ಸಂಗೀತದ ಬೆರಗು..!
03:37ಇತ್ತ ಡೆವಿಲ್.. ಅತ್ತ ಟ್ರಯಲ್.. ದಾಸನಿಗೆ ಟ್ರಬಲ್: ಪವಿತ್ರಾ ಗೌಡಗೂ ಟಿವಿ ಕೊಡಿ, ವಕೀಲರ ಮನವಿ!