ತಮಿಳುನಾಡು ಜಾತ್ರೆಯ ಕ್ರೇನ್‌ನಲ್ಲಿ ರಾರಾಜಿಸಿದ ಅಪ್ಪು, ವಿಶೇಷ ನಮನ..!

ತಮಿಳುನಾಡು ಜಾತ್ರೆಯ ಕ್ರೇನ್‌ನಲ್ಲಿ ರಾರಾಜಿಸಿದ ಅಪ್ಪು, ವಿಶೇಷ ನಮನ..!

Published : Apr 24, 2022, 02:29 PM ISTUpdated : Apr 24, 2022, 02:52 PM IST

 ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ (Puneeth Rajkumar) ಇದ್ದಾಗ ಅವರ ಪಾಪ್ಯೂಲಾರಿಟಿಯ ( Popularity) ಪವರ್ ಹೇಗಿದೆ ಅನ್ನೋದು ಕೆಲವರಿಗೆ ಗೊತ್ತೇ ಇರಲಿಲ್ಲ. ಅಪ್ಪು ಕರ್ನಾಟಕದಿಂದ ತಮಿಳುನಾಡು, ಆಂಧ್ರ, ಹೈದರಾಬಾದ್, ಕೇರಳ, ಅಷ್ಟೆ ಯಾಕೆ ದೂರದ ಒಡಿಸ್ಸಾ ಬಂಗಾಳದಲ್ಲೂ ಫೇಮಸ್ ಆಗಿದ್ದವರು. ದೊಡ್ಡ ಅಭಿಮಾನಿ ಬಳಗ ಹೊಂದಿದ್ದ ನಟ. 
 

 ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ (Puneeth Rajkumar) ಇದ್ದಾಗ ಅವರ ಪಾಪ್ಯೂಲಾರಿಟಿಯ ( Popularity) ಪವರ್ ಹೇಗಿದೆ ಅನ್ನೋದು ಕೆಲವರಿಗೆ ಗೊತ್ತೇ ಇರಲಿಲ್ಲ. ಅಪ್ಪು ಕರ್ನಾಟಕದಿಂದ ತಮಿಳುನಾಡು, ಆಂಧ್ರ, ಹೈದರಾಬಾದ್, ಕೇರಳ, ಅಷ್ಟೆ ಯಾಕೆ ದೂರದ ಒಡಿಸ್ಸಾ ಬಂಗಾಳದಲ್ಲೂ ಫೇಮಸ್ ಆಗಿದ್ದವರು. ದೊಡ್ಡ ಅಭಿಮಾನಿ ಬಳಗ ಹೊಂದಿದ್ದ ನಟ. 

ಇದಕ್ಕೆ ಮತ್ತೊಂದು ತಾಜಾ ಉದಾಹರಣೆ ಅಂದ್ರೆ ಅಪ್ಪು ಇಲ್ಲವಾದ ಮೇಲೆ ತಮಿಳುನಾಡಿನ ಮಂದಿ ಬಿಕ್ಕಿ ಬಿಕ್ಕಿ ಅತ್ತಿದ್ರು. ಈಗ ಅದೇ ತಮಿಳು ನಾಡಿನ ಹೊಸೂರು ಅನ್ನೋ ಊರಿನ ಜಾತ್ರೆಯಲ್ಲಿ ಅಪ್ಪು ಫೋಟೋ ಕ್ರೇನ್‌ನಲ್ಲಿ ರಾರಾಜಿಸಿದೆ. ದೇವಿಗೆ ಹರಕೆ ಕಟ್ಟಿದ್ದ ಅಪ್ಪು ಅಭಿಮಾನಿಗಳು ಅಪ್ಪುರ ಫೊಟೋವನ್ನ ಕ್ರೇನ್‌ನಲ್ಲಿ ಎತ್ತಿಕೊಂಡು ಹೋಗಿ ಆ ಹರಕೆ ತೀರಿಸಿದ್ದಾರೆ. ಈಗ ಆ ವೀಡಿಯೋ ವೈರಲ್ ಆಗುತ್ತಿದೆ.
 

05:19ದರ್ಶನ್ ಕಷ್ಟಕ್ಕೆ ಕಾರಣ ಅದೇನಾ..? 'ಡೆವಿಲ್' ನೆಗೆಟಿವ್ ಟೈಟಲ್ ಸುದ್ದಿಗೆ ಬಿಗ್ ಟ್ವಿಸ್ಟ್; ಸೀಕ್ರೆಟ್ ಹೊರಬಂತು!
02:55ನಿಜವಾಗಿಯೂ ಬಿಗ್ ಬಾಸ್ ಒಳಗೆ ಏನ್ ನಡಿತಾ ಇದೆ? ಜಾಹ್ನವಿ ಹೇಳಿದ ದೊಡ್ಮನೆ ಸತ್ಯ ಕಥೆ ನೋಡಿ..!
04:11'ನಾನ್ ಬರ್ತಿದ್ದೀನಿ ಚಿನ್ನಾ'.. ದರ್ಶನ್ ವಾಯ್ಸ್ ಕೇಳಿ ಕುಣಿದು ಕುಪ್ಪಳಿಸುತ್ತಿರೋ ಫ್ಯಾನ್ಸ್; ಏನಾಗ್ತಿದೆ ಈಗ?
02:58ವೈರಲ್ ಆಯ್ತು ಜೂನಿಯರ್ ದರ್ಶನ್ ಡ್ಯಾನ್ಸ್ ಧಮಾಕಾ! ಅಪ್ಪನ ಹಾಡಿಗೆ ನರ್ತಿಸಿದ ವಿನೀಶ್ ದರ್ಶನ್
05:37ಐದೇ ವಾರಕ್ಕೆ ಔಟ್ ಆದ ರಿಷಾ ಗೌಡ; ಬಿಗ್​ಬಾಸ್ ಟ್ರೋಫಿ ಗೊಲ್ಲೋರ ಸೀಕ್ರೆಟ್ ಹೇಳಿದ ನಟಿ!
03:15ಕಾಂತಾರ ನಂತರ ಮತ್ತೆ ತೆರೆ ಮೇಲೆ ಕೊರಗಜ್ಜನ ಖದರ್: ಬಾಲಿವುಡ್ ನಟನ ದೈವ ಸಿನಿಮಾ ಹೇಗಿರುತ್ತೆ?
04:05ಸ್ಯಾಂಡಲ್‌ವುಡ್‌ನಲ್ಲಿ ಹೊಸ ಬಿರುಗಾಳಿ, ಸಿನಿ ಭಕ್ತ ಗಣದ ಮನ ಗೆದ್ದ ಮಾರುತ, ರಾಧೇಯ!
02:23Devil Movie Release: ದರ್ಶನ್‌ ತೂಗುದೀಪರನ್ನು ಗೆಲ್ಲಿಸಲು ಪಣತೊಟ್ಟ ಅಭಿಮಾನಿಗಳು
05:26ಮರ್ಯಾದೆ ಪ್ರಶ್ನೆ..? ಅಶ್ವಿನಿ ‘ಬಿಗ್’​ಡ್ರಾಮಾ: ಕಣ್ಣೀರಿಟ್ಟು ಮನೆಯಿಂದ ಹೊರಟುನಿಂತ ಅಶ್ವಿನಿ..!
03:23ಟಾಕಿಂಗ್ ಸ್ಟಾರ್ ಸೃಜನ್​ ಲೋಕೇಶ್ ಸಿನಿಮಾದ ಸ್ಪೆಷಲ್ ಸಾಂಗ್ ಬಿಡುಗಡೆ
Read more