ದಚ್ಚುಗೆ ವಿಪರೀತ ಬೆನ್ನು ನೋವು, ಇಷ್ಟಕ್ಕೇ ಸುಮ್ಮನೆ ಬಿಡಲ್ಲ ರೇಣುಕಾಸ್ವಾಮಿ ಆತ್ಮ!

ದಚ್ಚುಗೆ ವಿಪರೀತ ಬೆನ್ನು ನೋವು, ಇಷ್ಟಕ್ಕೇ ಸುಮ್ಮನೆ ಬಿಡಲ್ಲ ರೇಣುಕಾಸ್ವಾಮಿ ಆತ್ಮ!

Published : Oct 31, 2024, 12:43 PM IST

ನಟ ದರ್ಶನ್ ತೂಗುದೀಪ ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆ ಆಗಿದ್ದಾರೆ. ದರ್ಶನ್ ಇದೀಗ ವಿಪರೀತ ಬೆನ್ನುನೋವಿನಿಂದ ಬಳಲುತ್ತಿದ್ದು, ಆತನಿಂದ ಕೊಲೆಯಾಗಿದೆ ಎನ್ನಲಾದ ರೇಣುಕಾಸ್ವಾಮಿ ಆತ್ಮ ಇಷ್ಟಕ್ಕೆ ಸುಮ್ಮನೆ ಬಿಡುವುದಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ.

ನಟ ದರ್ಶನ್ ತೂಗುದೀಪ ಮೂಳೆ ರೋಗಕ್ಕಷ್ಟೇ ಚಿಕಿತ್ಸೆ ಪಡೆಯಲು ಕೋರ್ಟ್‌ನಿಂದ ಸವಲತ್ತು ನೀಡಲಾಗಿದೆ. ನಟ ದರ್ಶನ್ ತೂಗುದೀಪ ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆ ಆಗಿದ್ದಾರೆ. ದರ್ಶನ್ ಇದೀಗ ವಿಪರೀತ ಬೆನ್ನುನೋವಿನಿಂದ ಬಳಲುತ್ತಿದ್ದು, ಆತನಿಂದ ಕೊಲೆಯಾಗಿದೆ ಎನ್ನಲಾದ ರೇಣುಕಾಸ್ವಾಮಿ ಆತ್ಮ ಇಷ್ಟಕ್ಕೆ ಸುಮ್ಮನೆ ಬಿಡುವುದಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ.

ನಟ ದರ್ಶನ್ ಬಿಡುಗಡೆ ಮಧ್ಯಂತರ ಜಾಮೀನಿನಮೇಲೆ ಜೈಲಿನಿಂದ ಹೊರಗೆ ಬದಿದ್ದಾರೆ. ಇದೊಂದು ಕಾರಣ ಇಟ್ಟುಕೊಂಡು ಸಂಭ್ರಮಿಸುತ್ತಿದೆ ಅವರ ಅಭಿಮಾನಿಗಳ ಒಂದು ಗುಂಪು. ಆದರೆ ನ್ಯಾಯಾಲಯ ಜಾಮೀನು ಕೊಡಲು ಏನೇನು ಕಾರಣ ನೀಡಿತು? ಹೊರ ಹೋದ ಮೇಲೆ ಯಾವ್ಯಾವ ನಿಯಮ ಪಾಲಿಸಬೇಕೆಂದು ವಿವರಿಸಿತು? ಆಸ್ಪತ್ರೆಯಲ್ಲೂ ಕೊಬ್ಬು ತೋರಿಸಿದರೆ ಏನು ಮಾಡಲಿದೆ ಖಾಕಿ ಪಡೆ? ಅದರ ಕಥನ ನಿಮ್ಮ ಮುಂದೆ.. ಇನ್ನು ದರ್ಶನ್ ಬೇಲ್ ಬಗ್ಗೆ ಯಾರ್ಯಾರು ಏನೇನಿ ರಿಯ್ಯಾಕ್ಟ್ ಮಾಡಿದ್ದಾರೆ ನೋಡಿ.

ಭೀಕರವಾಗಿ ಹೊಡೆತ ತಿಂದು ಬಳಲಿ ಪ್ರಾಣ ಬಿಟ್ಟಿರುವ ರೇಣುಕಾಸ್ವಾಮಿ ಆತ್ಮ ಈಗಲೂ ಅಳುತ್ತಿದೆ. ಅವರ ಕುಟುಂಬ ಕಣ್ಣೀರಿನಲ್ಲಿ ಕೈ ತೊಳೆಯುತ್ತಿದೆ. ಈ ಸಮಯದಲ್ಲಿ ದರ್ಶನ್ ಹೊರ ಬಂದಿದ್ದಾನೆ. ಇದಕ್ಕೆ ಏನೆಂದು ಹೇಳಿತು ದರ್ಶನ್ ಕುಟುಂಬ? ಕೆಲವು ರಾಜಕಾರಣಿಗಳು ಹೆಂಗೆಂಗೆ ದರ್ಶನ್ ಜಾಮೀನಿಗೆ ಹೋರಾಟ ಮಾಡಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ.

07:32ಮರ್ಯಾದಾ ಪುರುಷೋತ್ತಮನಾಗಿ ಮನಗೆದ್ದ ರಣಬೀರ್; ಒಂದೇ ಒಂದು ಬ್ಯಾಕ್ ಶಾಟ್ ಮೂಲಕ ಮಿಂಚು ಹರಿಸಿದ ಯಶ್!
02:29ಎರಡನೇ ಬಾರಿ ತಾಯಿ ಆದ ಸೋನಂ ಕಪೂರ್: 'ಪೀಟರ್'​ ಬಿಡುಗಡೆಗೆ ಮಹೂರ್ತ ಫಿಕ್ಸ್
29:53ಜೋಗಿ ಪ್ರೇಮ್‌, ನೋರಾ ಫತೇಹಿ ಸರ್ಸೆ ಸರ್ಸೆ ಹಾಡು; ದೆಹಲಿ, ಮುಂಬೈನಲ್ಲಿ ಸಿನಿಮಾ ತಂಡದ ವಿರುದ್ಧ ಪ್ರತ್ಯೇಕ ದೂರು
02:11ಮತ್ತೊಂದು ವಿಭಿನ್ನ ಪಾತ್ರದಲ್ಲಿ ನಟಿಸಿ ಗೆದ್ದ ರಾಜ್! ಆಗ ಕಾವಿ, ಈಗ ಖಾಕಿ. ನಮ್ ಶೆಟ್ರು ವರ್ಸಟೈಲ್ ಆಕ್ಟರ್!
02:31ಉದ್ಯಮಿ ಅರವಿಂದ್ ರೆಡ್ಡಿಗೆ ನಟಿ ಸ್ನೇಹಿತನಿಂದ ಬೆದರಿಕೆ: ಹಲವು ವಿಚಾರಗಳನ್ನು ಬಾಯ್ಬಿಟ್ಟ ಸ್ಯಾಂಡಲ್‌​ವುಡ್ ನಟಿ!
03:16ಹೊಸ ಅವತಾರದಲ್ಲಿ ಗಿಲ್ಲಿ ನಟ! ಈ ಚಿತ್ರದಲ್ಲಿ ಬಿಗ್ ಬಾಸ್ ಫೇಮ್ ವರ್ಕ್ ಆಗುತ್ತಾ?
02:38ಕ್ರಾಂತಿ ಕಿಡಿ ಹಚ್ಚಿದ ಲ್ಯಾಂಡ್​ ಲಾರ್ಡ್​ ಗೆ ಮೆಚ್ಚುಗೆ; ಕ್ರೂರಿ ಲ್ಯಾಂಡ್ ಲಾರ್ಡ್ ಆಗಿ ರಾಜ್ ಶೆಟ್ಟಿ!
04:59ಟಾಕ್ಸಿಕ್ ಹಸಿಬಿಸಿ ದೃಶ್ಯದ ವಿರುದ್ದ ಕಂಪ್ಲೇಂಟ್; ಈ ವಿವಾದದ ಬಗ್ಗೆ ಯಶ್ ಏನಂತಾರೆ..?
03:36Golden Star Ganesh ಬಗ್ಗೆ ಇಂಥ ಚಿಂತಾಜನಕ ಸುದ್ದಿ ಹರಡಿದ್ಯಾಕೆ? ಯಾಕೆ ಹೀಗಾಯ್ತು?
05:51ದರ್ಶನ್ ಪತ್ನಿ ವಿಜಯಲಕ್ಷ್ಮೀ ವಿರುದ್ಧ ಅಶ್ಲೀಲ ಕಾಮೆಂಟ್: ಇಬ್ಬರ ಅರೆಸ್ಟ್, ಫ್ಯಾನ್ಸ್ ವಾರ್‌ಗೆ ಬ್ರೇಕ್
Read more