ಕುತಂತ್ರ ಮಾಡುವ ಸಾವಿರ ಕೈಗಳ ವಿರುದ್ದ ಸಿಡಿದೆದ್ದ ಸುಬ್ಬಿ, ಮತ್ತೆ ಶುರುವಾಯ್ತು ಸೋಷಿಯಲ್ ಮಿಡಿಯಾ ಕಿತ್ತಾಟ!

ಕುತಂತ್ರ ಮಾಡುವ ಸಾವಿರ ಕೈಗಳ ವಿರುದ್ದ ಸಿಡಿದೆದ್ದ ಸುಬ್ಬಿ, ಮತ್ತೆ ಶುರುವಾಯ್ತು ಸೋಷಿಯಲ್ ಮಿಡಿಯಾ ಕಿತ್ತಾಟ!

Published : Jan 30, 2025, 04:41 PM IST

 ಪವಿತ್ರಾ ತನ್ನ ವಿರುದ್ದ ಕುತಂತ್ರ ಮಾಡುವವರ ವಿರುದ್ದ ಕುಟುಕಿದ್ದಾಳೆ. ಅಷ್ಟಕ್ಕೂ ಈಕೆ ವಿರುದ್ದ ಕುತಂತ್ರ ಮಾಡಿದ್ಯಾರು..? ಸುಬ್ಬಿ ಸಿಡಿದೆದ್ದಿದ್ದು ಯಾರ ವಿರುದ್ದ..? ಆ ಕುರಿತ ರೋಚಕ ಸ್ಟೋರಿ ಇಲ್ಲಿದೆ ನೋಡಿ.
 

ರೇಣುಕಾಸ್ವಾಮಿ ಮರ್ಡರ್ ಕೇಸ್​​ನಲ್ಲಿ ಎ-1 ಆರೋಪಿಯಾಗಿ ಜೈಲು ಸೇರಿದ್ದ ಪವಿತ್ರಾ ಗೌಡ ಬೇಲ್ ಪಡೆದು ಆಚೆ ಬಂದಿದ್ದಾಳೆ. ತನ್ನ ರೆಡ್ ಕಾರ್ಪೆಟ್ ಸ್ಟುಡಿಯೋ ಬೊಟಿಕ್​ನೂ ಮರುಪ್ರಾರಂಭ ಮಾಡಿದ್ದಾಳೆ. ಈ ನಡುವೆ ಪವಿತ್ರಾ ತನ್ನ ವಿರುದ್ದ ಕುತಂತ್ರ ಮಾಡುವವರ ವಿರುದ್ದ ಕುಟುಕಿದ್ದಾಳೆ. ಪವಿತ್ರಾ ಭರ್ತಿ 6 ತಿಂಗಳು ಪರಪ್ಪನ ಅಗ್ರಹಾರದಲ್ಲಿ ಮಹಿಳಾ ಬ್ಯಾರಕ್​ನಲ್ಲಿ ಕಣ್ಣೀರು ಸುರಿಸಿದ್ದಳು. ಈ ಕೇಸ್​​ನಲ್ಲಿ ದರ್ಶನ್​ ಮಾಡಿದ ಕುಕೃತ್ಯಕ್ಕೆ ಪವಿತ್ರಾಳೇ ಕಾರಣ ಅಂತ ಎಲ್ಲರೂ ಈಕೆಗೆ ಶಾಪ ಹಾಕ್ತಾ ಇದ್ರು. ಮೈಮೇಲೆ ಬಂದ ಕೊಲೆ ಆರೋಪ, ಜನರ ನಿಂದನೆಗಳ ಶರಪಂಜರದಲ್ಲಿ ಸಿಲುಕಿ ಪವಿತ್ರಾ ನಲುಗಿ ಹೋಗಿದ್ದಳು.
 

02:11ಮತ್ತೊಂದು ವಿಭಿನ್ನ ಪಾತ್ರದಲ್ಲಿ ನಟಿಸಿ ಗೆದ್ದ ರಾಜ್! ಆಗ ಕಾವಿ, ಈಗ ಖಾಕಿ. ನಮ್ ಶೆಟ್ರು ವರ್ಸಟೈಲ್ ಆಕ್ಟರ್!
02:31ಉದ್ಯಮಿ ಅರವಿಂದ್ ರೆಡ್ಡಿಗೆ ನಟಿ ಸ್ನೇಹಿತನಿಂದ ಬೆದರಿಕೆ: ಹಲವು ವಿಚಾರಗಳನ್ನು ಬಾಯ್ಬಿಟ್ಟ ಸ್ಯಾಂಡಲ್‌​ವುಡ್ ನಟಿ!
03:16ಹೊಸ ಅವತಾರದಲ್ಲಿ ಗಿಲ್ಲಿ ನಟ! ಈ ಚಿತ್ರದಲ್ಲಿ ಬಿಗ್ ಬಾಸ್ ಫೇಮ್ ವರ್ಕ್ ಆಗುತ್ತಾ?
02:38ಕ್ರಾಂತಿ ಕಿಡಿ ಹಚ್ಚಿದ ಲ್ಯಾಂಡ್​ ಲಾರ್ಡ್​ ಗೆ ಮೆಚ್ಚುಗೆ; ಕ್ರೂರಿ ಲ್ಯಾಂಡ್ ಲಾರ್ಡ್ ಆಗಿ ರಾಜ್ ಶೆಟ್ಟಿ!
04:59ಟಾಕ್ಸಿಕ್ ಹಸಿಬಿಸಿ ದೃಶ್ಯದ ವಿರುದ್ದ ಕಂಪ್ಲೇಂಟ್; ಈ ವಿವಾದದ ಬಗ್ಗೆ ಯಶ್ ಏನಂತಾರೆ..?
03:36Golden Star Ganesh ಬಗ್ಗೆ ಇಂಥ ಚಿಂತಾಜನಕ ಸುದ್ದಿ ಹರಡಿದ್ಯಾಕೆ? ಯಾಕೆ ಹೀಗಾಯ್ತು?
05:51ದರ್ಶನ್ ಪತ್ನಿ ವಿಜಯಲಕ್ಷ್ಮೀ ವಿರುದ್ಧ ಅಶ್ಲೀಲ ಕಾಮೆಂಟ್: ಇಬ್ಬರ ಅರೆಸ್ಟ್, ಫ್ಯಾನ್ಸ್ ವಾರ್‌ಗೆ ಬ್ರೇಕ್
02:06ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್
05:38ಒಂದೇ ಒಂದು ಹಾಡಿನಿಂದ ಟ್ರೆಂಡಿಂಗ್ ಟಾಪ್​ಸಿಂಗರ್​ಆಗ್ಬಿಟ್ರಾ ಸಾನ್ವಿ? ಅಪ್ಪನಂತೇ ಮಗಳು, ಸಂಗೀತದ ಬೆರಗು..!
03:37ಇತ್ತ ಡೆವಿಲ್.. ಅತ್ತ ಟ್ರಯಲ್.. ದಾಸನಿಗೆ ಟ್ರಬಲ್: ಪವಿತ್ರಾ ಗೌಡಗೂ ಟಿವಿ ಕೊಡಿ, ವಕೀಲರ ಮನವಿ!
Read more