ಪೊಲೀಸರೇ ನೈಜ ಹೀರೋಗಳು: ಪುನೀತ್‌ ರಾಜ್‌ಕುಮಾರ್

ಪೊಲೀಸರೇ ನೈಜ ಹೀರೋಗಳು: ಪುನೀತ್‌ ರಾಜ್‌ಕುಮಾರ್

Suvarna News   | Asianet News
Published : Feb 20, 2020, 03:15 PM IST

ಪೊಲೀಸ್ ಪ್ರಾಪರ್ಟಿ ಕಾರ್ಯಕ್ರಮದಲ್ಲಿ ನಟ ಪುನೀತ್ ರಾಜ್ ಕುಮಾರ್ ಪಾಲ್ಗೊಂಡಿದ್ದರು. ಆಗ, ಪೊಲೀಸರೇ ನೈಜ ಹೀರೋಗಳು, ನಾವು ರೀಲ್ ಹೀರೋಗಳಷ್ಟೇ ಎನ್ನುವ ಮೂಲಕ ಪೊಲೀಸರಿಗೆ ಸ್ಫೂರ್ತಿ ನೀಡುವಂಥ ಮಾತುಗಳನ್ನಾಡಿದ್ದಾರೆ.

ಪೊಲೀಸ್ ಪ್ರಾಪರ್ಟಿ ಕಾರ್ಯಕ್ರಮದಲ್ಲಿ ನಟ ಪುನೀತ್ ರಾಜ್ ಕುಮಾರ್ ಪಾಲ್ಗೊಂಡಿದ್ದರು. ಆಗ, ಪೊಲೀಸರೇ ನೈಜ ಹೀರೋಗಳು, ನಾವು ರೀಲ್ ಹೀರೋಗಳಷ್ಟೇ ಎನ್ನುವ ಮೂಲಕ ಪೊಲೀಸರಿಗೆ ಸ್ಫೂರ್ತಿ ನೀಡುವಂಥ ಮಾತುಗಳನ್ನಾಡಿದ್ದಾರೆ.

ಅಷ್ಟೇ ಅಲ್ಲದೇ ಪೊಲೀಸರಿಗೆ ಫಿಟ್‌ನೆಸ್ ಮಂತ್ರ ಬೋಧಿಸಿದ್ದಾರೆ. ಯೋಗ ಮಾಡಿ, ಕಾಮ್‌ ಆಗಿರಿ ಇದರಿಂದ ಆರೋಗ್ಯ ಚೆನ್ನಾಗಿರುತ್ತದೆ ಎಂಬ ಕಿವಿಮಾತು ಹೇಳಿದ್ದಾರೆ. 'ಪೊಲೀಸ್‌ ಅಧಿಕಾರಿಗಳು ದೈನಂದಿನ ಒತ್ತಡದಲ್ಲಿ ಕೆಲಸ ಮಾಡುತ್ತಾರೆ, ನಾವು ಸೇಫ್ ಆಗಿರಲು ನೀವೇ ಕಾರಣ. ಅಧಿಕಾರಿಗಳ ಜೊತೆ ನಮ್ಮದು ಆವಿನಾಭಾವ ಸಂಬಂಧ. ಕಾರ್ಯಕ್ರಮ ಮುಗಿದೆ ಮೇಲೆ ಎಲ್ಲರಿಗೂ ಥ್ಯಾಂಕ್ಸ್ ಹೇಳುತ್ತೇವೆ, ಆದರೆ, ಪೊಲೀಸರನ್ನೇ ಮರೆಯುತ್ತೇವೆ, ಎಂದು ತಂದೆಯವರೂ ಸದಾ ಹೇಳುತ್ತಿದ್ದರೆಂದರು. ಮತ್ತೆ ಪುನೀತ್ ಪೊಲೀಸರಿಗೆ ಹೇಳಿದ್ದೇನು?

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಇಲ್ಲಿ ಕ್ಲಿಕಿಸಿ: Suvarna Entertainment

 

02:45ನಟ ದರ್ಶನ್ ಬೇಲ್‌ಗೆ ಮತ್ತೆ ಹಿನ್ನಡೆ: ಪತಿಯ ಬಿಡುಗಡೆಗಾಗಿ ವಿಜಯಲಕ್ಷ್ಮೀ ಪ್ರಯತ್ನ ಫಲ ಕೊಡುತ್ತಾ?
24:34ಸ್ಯಾಂಡಲ್​​ವುಡ್​​ನಲ್ಲಿ ಸಾಲು ಸಾಲು ಅಕಾಲಿಕ ಮರಣ..! ಮೃತ್ಯುಂಜಯ ಹೋಮ ಫಲಿಸಲಿಲ್ವಾ..?
03:06'ಸೆಪ್ಟೆಂಬರ್ 21' ಚಿತ್ರದ ಟ್ರೇಲರ್ ಬಿಡುಗಡೆ: ಪತ್ನಿ ಪ್ರಿಯಾಂಕ ಸಿನಿಮಾಗೆ ರಿಯಲ್ ಸ್ಟಾರ್ ಉಪೇಂದ್ರ ಸಾಥ್‌
05:27ಸಿಂಗರ್‌ನಿಂದ ಹೀರೋವರೆಗೆ: ‘ಲೋ ನವೀನ’ ಮೂಲಕ ನವೀನ್ ಸಜ್ಜು ಹೊಸ ಪ್ರಯಾಣ
03:45ಸಿದ್ದೇಗೌಡರ ಗದ್ಲಗೆ ಜಾಕ್​ಪಾಟ್: ಮತ್ತೆ ಮೋಡಿ ಮಾಡ್ತಾರಾ ಸತೀಶ್​ ನೀನಾಸಂ-ರಚಿತಾ ರಾಮ್?
06:20ದರ್ಶನ್‌ ದಾರಿಗೆ 'ಜೈ' ಎಂದ ಅಲ್ಲು ಅರ್ಜುನ್.. ಟಾಲಿವುಡ್‌ನಲ್ಲಿ ಹೊಸ ಕ್ರಾಂತಿ ಹುಟ್ಟಿಸಿದ ಐಕಾನ್ ಸ್ಟಾರ್!
05:36ಬ್ಯಾಂಕಾಕ್‌ಗೆ ಹಾರಿದ ರಶ್ಮಿಕಾ ಮಂದಣ್ಣ, 'ಆಕ್ಷನ್ ಕ್ವೀನ್' ಆಗೋದಕ್ಕೆ ಸಜ್ಜಾಗ್ತಿದ್ದಾರಾ ರಶ್ಮಿಕಾ?
05:06ಒಬ್ರು ಅಪರಾಧಿ, ಇನ್ನೊಬ್ರು ಆರೋಪಿ.. ಜೈಲಿನಲ್ಲಿ ಅಕ್ಕಪಕ್ಕದಲ್ಲೇ ವಾಸ; ದರ್ಶನ್‌ಗೆ ಢವಢವ!
04:43ನಟ ಯಶ್‌ಗೆ ಪಕ್ಕದ ರಾಜ್ಯಗಳಲ್ಲೇ ದುಶ್ಮನ್‌ಗಳು ಕಾಡ್ತಿದ್ದಾರಾ? ಸುಳ್ಳು ಸುದ್ದಿ ಹಬ್ಬಿಸಿ ಟಾರ್ಗೆಟ್‌ ಮಾಡ್ತಿದ್ದಾರಾ?
07:32ಮರ್ಯಾದಾ ಪುರುಷೋತ್ತಮನಾಗಿ ಮನಗೆದ್ದ ರಣಬೀರ್; ಒಂದೇ ಒಂದು ಬ್ಯಾಕ್ ಶಾಟ್ ಮೂಲಕ ಮಿಂಚು ಹರಿಸಿದ ಯಶ್!