ಲಾಕ್‌ಡೌನ್ ಉಲ್ಲಂಘಿಸಿ ರೈತರ ಸಂತೆ, ಎಂದಿನಂತಿದೆ ಜನ ಸಂಚಾರ; ಗ್ರೌಂಡ್ ರಿಪೋರ್ಟ್ ಇಲ್ಲಿದೆ

Suvarna News   | Asianet News
Published : Apr 12, 2020, 01:35 PM ISTUpdated : Apr 12, 2020, 01:42 PM IST
ಲಾಕ್‌ಡೌನ್ ಉಲ್ಲಂಘಿಸಿ ರೈತರ ಸಂತೆ, ಎಂದಿನಂತಿದೆ ಜನ ಸಂಚಾರ; ಗ್ರೌಂಡ್ ರಿಪೋರ್ಟ್ ಇಲ್ಲಿದೆ

ಸಾರಾಂಶ

ಬೆಂಗಳೂರಿನಾದ್ಯಂತ 1800 ಸಬ್ ರೋಡ್‌ಗಳು ಬಂದ್ ಆಗಿವೆ. 200 ಕ್ಕೂ ಹೆಚ್ಚು ಏರಿಯಾಗಳನ್ನು ಪೊಲೀಸರು ಸೀಲ್ ಮಾಡಿದ್ದಾರೆ. ಸಬ್ ರೋಡ್‌ಗಳಿಗೆ ಬ್ಯಾರಿಕೇಡ್ ಹಾಕಿ ಬ್ಲಾಕ್ ಮಾಡಿದ್ದಾರೆ.

ಬೆಂಗಳೂರು (ಏ. 12): 1800 ಸಬ್ ರೋಡ್‌ಗಳು ಬಂದ್ ಆಗಿವೆ. 200 ಕ್ಕೂ ಹೆಚ್ಚು ಏರಿಯಾಗಳನ್ನು ಪೊಲೀಸರು ಸೀಲ್ ಮಾಡಿದ್ದಾರೆ. ಸಬ್ ರೋಡ್‌ಗಳಿಗೆ ಬ್ಯಾರಿಕೇಡ್ ಹಾಕಿ ಬ್ಲಾಕ್ ಮಾಡಿದ್ದಾರೆ. ಪಾದರಾಯನಪುರ ಈಗಾಗಲೇ ಸೀಲ್‌ಡೌನ್ ಆಗಿದೆ. ಸದ್ಯಕ್ಕೆ ಅಲ್ಲಿನ ಸ್ಥಿತಿಗತಿ ಹೇಗಿದೆ? ಇಲ್ಲಿದೆ ನೋಡಿ!

"

ಕೊರೊನಾ ಕಟ್ಟೆಚ್ಚರಕ್ಕಾಗಿ ಬೆಂಗಳೂರಿನಲ್ಲಿ 200 ಲೇಔಟ್‌ಗಳ ಸಾವಿರ ಅಡ್ಡ ರಸ್ತೆಗಳನ್ನು ಸಂಪೂರ್ಣ ಬಂದ್ ಮಾಡಲಾಗಿದೆ. ಪಾದರಾಯನಪುರ, ಬಾಪೂಜಿನಗರ ಸೀಲ್‌ಡೌನ್ ಬೆನ್ನಲ್ಲೇ ಈ ಕ್ರಮ ಕೈಗೊಳ್ಳಲಾಗಿದೆ. ಬ್ಯಾರಿಕೇಡ್, ಮರದ ಕೊಂಬೆ, ಗುಜರಿ ಗಾಡಿ ನಿಲ್ಲಿಸಿ ರಸ್ತೆಯನ್ನು ಬಂದ್ ಮಾಡಿದ್ದಾರೆ. ಕತ್ರಿಗುಪ್ಪೆಯ ಸ್ಥಿತಿಗತಿಗಳು ಹೀಗಿವೆ ನೋಡಿ! 

"

ಬ್ಯಾಟರಾಯನಪುರದಲ್ಲಿ ಲಾಕ್‌ಡೌನ್ ಉಲ್ಲಂಘಿಸಿ ರೈತರು ಸಂತೆ ನಡೆಸಿದ್ದಾರೆ. 

"

ಒಂದು ಪ್ಯಾಕೇಟ್ ಹಾಲಿಗೆ ಶಿವಾಜಿನಗರದಲ್ಲಿ ಫುಲ್ ಗಲಾಟೆ ನಡೆದಿದೆ. ಹಾಲು ಹಂಚಿಕೆದಾರನ ವಿರುದ್ಧ ನಾರಿ ಮಣಿಯರು ಗಲಾಟೆ ನಡೆಸಿದ್ದಾರೆ. ಬೆಳಿಗ್ಗೆ 5 ಗಂಟೆಯಿಂದ ಹಾಲಿಗಾಗಿ ಕ್ಯೂ ನಿಂತಿದ್ದರು. ಒಂದು ಪ್ಯಾಕೇಟ್ ಹಾಲಿಗೆ ಮಹಿಳೆಯರು ಕಿತ್ತಾಡಿಕೊಂಡಿದ್ದಾರೆ. 

"

ಸೀಲ್‌ಡೌನ್, ಲಾಕ್‌ಡೌನ್‌ ಬಗ್ಗೆ ತಲೆಕೆಡಿಸಿಕೊಳ್ಳದೇ ಸಾರ್ವಜನಿಕರು ರಸ್ತೆಗಳಲ್ಲಿ ಅಡ್ಡಾದಿಡ್ಡಿ ಸಂಚರಿಸುತ್ತಿದ್ದಾರೆ. ಕಮಲಾನಗರದಲ್ಲಿ ಜನ ಸಂಚಾರ ಎಂದಿನಂತೆಯೇ ಇದೆ. ಕಮಲಾನಗರದ ರಿಯಾಲಿಟಿ ಚೆಕ್ ಇಲ್ಲಿದೆ  ನೋಡಿ! 

"

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ದಶದಿಕ್ಕುಗಳಿಂದ ಕರ್ನಾಟಕಕ್ಕೆ ಡ್ರಗ್ಸ್‌ ಗಂಡಾಂತರ
Karnataka News Live: ಕಾರವಾರ ಜೈಲಲ್ಲಿ ಡ್ರಗ್ಸ್‌ಗಾಗಿ ಜೈಲ‌ರ್ ಮೇಲೆ ಕೈದಿಗಳಿಂದ ಹಲ್ಲೆ - ಬೆಂಗಳೂರು ಜೈಲೊಳಗೆ ಸಿಗರೇಟ್ ಸಾಗಿಸಲೆತ್ನಿಸಿ ಸಿಕ್ಕಿಬಿದ್ದ ವಾರ್ಡನ್