ಆಹಾರವಿಲ್ಲದೆ ಪರದಾಡುತ್ತಿದ್ದಾರೆ ಟೀಂ ಇಂಡಿಯಾದ 'ಅಂಡರ್-19' ಆಟಗಾರರು!

Published : Feb 09, 2017, 09:59 AM ISTUpdated : Apr 11, 2018, 12:36 PM IST
ಆಹಾರವಿಲ್ಲದೆ ಪರದಾಡುತ್ತಿದ್ದಾರೆ ಟೀಂ ಇಂಡಿಯಾದ 'ಅಂಡರ್-19' ಆಟಗಾರರು!

ಸಾರಾಂಶ

ಶ್ರೀಮಂತ ಕ್ರಿಕೆಟ್​​ ಸಂಸ್ಥೆ ಎಂದೇ ಕರೆಸಿಕೊಳ್ಳುತ್ತಿದ್ದ ಬಿಸಿಸಿಐ ಈಗ ದಿಕ್ಕಪಾಲಾಗಿದೆ. ಇದರ ಬಿಸಿ ಈಗ ಭಾರತ ಜೂನಿಯರ್ಸ್​​ ತಂಡಕ್ಕೂ ತಟ್ಟಿದೆ.

ನವದೆಹಲಿ(ಫೆ.09): ಶ್ರೀಮಂತ ಕ್ರಿಕೆಟ್​​ ಸಂಸ್ಥೆ ಎಂದೇ ಕರೆಸಿಕೊಳ್ಳುತ್ತಿದ್ದ ಬಿಸಿಸಿಐ ಈಗ ದಿಕ್ಕಪಾಲಾಗಿದೆ. ಇದರ ಬಿಸಿ ಈಗ ಭಾರತ ಜೂನಿಯರ್ಸ್​​ ತಂಡಕ್ಕೂ ತಟ್ಟಿದೆ.

ಸದ್ಯ ಇಂಗ್ಲೆಂಡ್​​ ಅಂಡರ್​​ 19 ವಿರುದ್ಧ ಭಾರತದ ಜೂನಿಯರ್ಸ್​​ ಏಕದಿನ ಸರಣಿಯಲ್ಲಿ ಪಾಲ್ಗೊಂಡಿದೆ. ಈ ತಂಡವನ್ನು ಭಾರತದ ಗೋಡೆ ರಾಹುಲ್​ ದ್ರಾವಿಡ್​​​ ಕೋಚ್​ ಮಾಡುತ್ತಿದ್ದಾರೆ. ಆದರೆ ಅಂಡರ್​​ 19 ಆಟಗಾರರಿಗೆ ಮತ್ತು ಕೋಚ್​​'ಗೆ ಸಿಗಬೇಕದ ದಿನಭತ್ಯ ಇದುವರೆಗೂ ಸಿಕ್ಕಿಲ್ಲ. ಇದರಿಂದ ದ್ರಾವಿಡ್​​ ಸೇರಿದಂತೆ ಆಟಗಾರರೂ ತಮ್ಮ ದಿನನಿತ್ಯದ ಖರ್ಚಿಗಾಗಿ ಪರದಾಡುತ್ತಿದ್ದಾರೆ. ಜೊತೆಗೆ ಊಟಕ್ಕೂ ಪರದಾಡುತ್ತಿದ್ದಾರೆ.

ಅಜಯ್​​​ ಶಿರ್ಕೆ ರವರನ್ನು ಏಕಾಏಕಿ ವಜಾಗೊಳ್ಸಿದ್ರಿಂದ ಕೊಂಚ ಎಡವಟ್ಟಾಗಿದೆ. ಅದನ್ನು ಸರಿಪಡಿಸುತ್ತೇವೆ ಎಂದು ಇದಕ್ಕೆ ಬಿಸಿಸಿಐ  ತಿಳಿಸಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಂಜು ಸ್ಯಾಮ್ಸನ್ ನನ್ನ ಅಣ್ಣನಿದ್ದಂತೆ; ಇಬ್ಬರ ಪೈಪೋಟಿ ಬಗ್ಗೆ ಮನಬಿಚ್ಚಿ ಮಾತಾಡಿದ ಜಿತೇಶ್ ಶರ್ಮಾ
ದಕ್ಷಿಣ ಆಫ್ರಿಕಾ ಎದುರು ಗೆದ್ದರೂ ನಿಂತಿಲ್ಲ ಚಿಂತೆ: 2ನೇ ಟಿ20ಗೆ ಭಾರತ ತಂಡದಲ್ಲಿ ಬದಲಾವಣೆ?