ಸಿಬಿಐಗೆ ನರಸಿಂಗ್ ಪ್ರಕರಣ

Published : Oct 07, 2016, 02:48 PM ISTUpdated : Apr 11, 2018, 12:58 PM IST
ಸಿಬಿಐಗೆ ನರಸಿಂಗ್ ಪ್ರಕರಣ

ಸಾರಾಂಶ

ನವದೆಹಲಿ(ಅ.07): ಭಾರತದ ಕುಸ್ತಿಪಟು ನರಸಿಂಗ್ ಯಾದವ್ ಅವರ ಉದ್ದೀಪನಾ ಮದ್ದು ಸೇವನೆ ಪ್ರಕರಣವನ್ನು ಹರಿಯಾಣ ಸರ್ಕಾರ ಕೇಂದ್ರಿಯ ತನಿಖಾ ದಳ (ಸಿಬಿಐ)ಗೆ ವಹಿಸಿದೆ.

ರಾಷ್ಟ್ರೀಯ ಉದ್ದೀಪನಾ ವಿರೋ ಘಟಕ (ನಾಡಾ) ನರಸಿಂಗ್ ಅವರನ್ನು ಪರೀಕ್ಷಿಸಿದ್ದು, ಮದ್ದು ಸೇವಿಸಿರುವುದು ಸಾಭೀತಾಗಿತ್ತು. ಹೀಗಾಗಿ ನರಸಿಂಗ್ ರಿಯೊ ಒಲಿಂಪಿಕ್ಸ್ ಕೂಟದಿಂದ ಹೊರಬಿದ್ದಿದ್ದರು.

ಇಲ್ಲಿನ ಸೋನಿಪಟ್ ಜಿಲ್ಲೆಯಲ್ಲಿರುವ ಭಾರತೀಯ ಕ್ರೀಡಾ ಪ್ರಾಕಾರ (ಸಾಯ್)ನಲ್ಲಿ ತರಬೇತಿ ಪಡೆಯುವಾಗ ಊಟದಲ್ಲಿ ನಿಷೇತ ಮದ್ದನ್ನು ಬೆರೆಸಿಕೊಟ್ಟಿದ್ದಾರೆಂದು ನರಸಿಂಗ್ ಆರೋಪಿಸಿದ್ದರು. ಆ ವೇಳೆ ನರಸಿಂಗ್ ಅವರಿಗೆ ಯುವ ಕುಸ್ತಿಪಟು ದೆಹಲಿಯ ಜಿತೇಶ್ ಕುಮಾರ್ ಊಟ ನೀಡಿದ್ದರು ಎಂಬುದು ರೈ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ಹೇಳಲಾಗಿದೆ.

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ವಿಜಯ್‌ ಹಜಾರೆ ಟ್ರೋಫಿ ದಾಖಲೆ, ಜಾರ್ಖಂಡ್‌ ವಿರುದ್ಧ 413 ರನ್‌ ಬೆನ್ನಟ್ಟಿ ಗೆದ್ದ ಕರ್ನಾಟಕ!
ವಿಜಯ್ ಹಜಾರೆ ಟ್ರೋಫಿ ಕಮ್‌ಬ್ಯಾಕ್‌ ಪಂದ್ಯದಲ್ಲಿ ಶತಕ ಚಚ್ಚಿದ ಕಿಂಗ್ ಕೊಹ್ಲಿ! ವಿರಾಟ್‌ಗಿದು ಕಳೆದ 4 ಪಂದ್ಯಗಳಲ್ಲಿ 3ನೇ ಶತಕ