
ಮುಂಬೈ (ಡಿ. 23): ಮುಂದಿನ ವರ್ಷ ಫೆಬ್ರವರಿಯಲ್ಲಿ ನಡೆಯಲಿರುವ ಡೆವೀಸ್ ಕಪ್ ಟಿನಿಸ್ ಟೂರ್ನಿಯ ಏಷ್ಯಾ ಒಸಿಯಾನಿಕ್ ವಿಭಾಗದ ನ್ಯೂಜಿಲ್ಯಾಂಡ್ ವಿರುದ್ಧದ ಟೈ ನಂತರ ಮಹೇಶ್ ಭೂಪತಿ ಭಾರತ ತಂಡದ ನಾಯಕನ್ನಾಗಿ ಅಖಿಲ ಭಾರತ ಟೆನಿಸ್ ಅಸೋಸಿಯೇಷನ್ ನಿರ್ಧಾರಿಸಿದೆ.
ಸದ್ಯ ನಾಯಕನ್ನಾಗಿರುವ ಆನಂದ್ ಅಮೃತ್ರಾಜ್ರನ್ನ ಫೆಬ್ರವರಿಯ ನ್ಯೂಜಿಲೆಂಡ್ ವಿರುದ್ಧದ ಟೈವರೆಗೆ ಮುಂದುವರೆಸಲು ಅಸೋಸಿಯೇಷನ್ ನಿರ್ಧರಿಸಿದೆ. ಆನಂದ್ ಅಮೃತ್ರಾಜ್ ನಾಯಕನ್ನಾಗಿದ್ದಾಗ ತಂಡದಲ್ಲಿ ಶಿಸ್ತು ಇರದಿದ್ದನ್ನ ಮನಗಂಡ ಭಾರತ ಟೆನಿಸ್ ಅಸೋಸಿಯೇಷನ್ ನಿನ್ನೆ ದೆಹಲಿಯಲ್ಲಿ ಸಭೆ ಸೇರಿ ಈ ನಿರ್ಧಾರ ತೆಗೆದುಕೊಂಡಿದೆ ಎಂದು ಹೇಳಲಾಗುತ್ತಿದೆ.
ಮಹೇಶ್ ಭೂಪತಿ ಫೆಬ್ರವರಿ ನಂತರ ಡೆವೀಸ್ ಕಪ್ನ ಭಾರತದ ನಾಯಕನ್ನಾಗಿ ಅಧಿಕಾರ ಸ್ವಿಕರಿಸಲಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.