ಕೇರಳಕ್ಕೆ ಭೇಟಿ ನೀಡಿ: ವಿರಾಟ್‌ ಕೊಹ್ಲಿ ಮನವಿ

Published : Nov 01, 2018, 12:43 PM IST
ಕೇರಳಕ್ಕೆ ಭೇಟಿ ನೀಡಿ: ವಿರಾಟ್‌ ಕೊಹ್ಲಿ ಮನವಿ

ಸಾರಾಂಶ

ಇಲ್ಲಿ ತಾವು ಉಳಿದುಕೊಂಡಿರುವ ರೆಸಾರ್ಟ್‌ನ ಸಂದರ್ಶಕರ ಡೈರಿಯಲ್ಲಿ ಪ್ರತಿಕ್ರಿಯೆ ಬರೆದಿರುವ ಕೊಹ್ಲಿ, ‘ಕೇರಳಕ್ಕೆ ಭೇಟಿ ನೀಡುವುದು ಸುರಕ್ಷಿತ. ದೇವರ ನಾಡಿಗೆ ಬಂದಿರುವುದು ನನಗೆ ಖುಷಿ ನೀಡುತ್ತಿದೆ. ಇಲ್ಲಿಗೆ ಆಗಮಿಸುವುದು ಆನಂದಕರ ಅನುಭವ’ ಎಂದು ಬರೆದಿದ್ದಾರೆ.

ತಿರುವನಂತಪುರಂ[ನ.01]: ಪ್ರವಾಹದಿಂದ ನಲುಗಿದ್ದ ಕೇರಳದಲ್ಲಿ ಈಗ ಎಲ್ಲವೂ ಸರಿ ಹೋಗಿದೆ. ಜನರು ಭೇಟಿ ನೀಡಿ, ದೇವರ ನಾಡಿನ ಸೊಬಗನ್ನು ಆನಂದಿಸಬಹುದು ಎಂದು ವಿರಾಟ್‌ ಕೊಹ್ಲಿ ತಿಳಿಸಿದ್ದಾರೆ. 

ಇಲ್ಲಿ ತಾವು ಉಳಿದುಕೊಂಡಿರುವ ರೆಸಾರ್ಟ್‌ನ ಸಂದರ್ಶಕರ ಡೈರಿಯಲ್ಲಿ ಪ್ರತಿಕ್ರಿಯೆ ಬರೆದಿರುವ ಕೊಹ್ಲಿ, ‘ಕೇರಳಕ್ಕೆ ಭೇಟಿ ನೀಡುವುದು ಸುರಕ್ಷಿತ. ದೇವರ ನಾಡಿಗೆ ಬಂದಿರುವುದು ನನಗೆ ಖುಷಿ ನೀಡುತ್ತಿದೆ. ಇಲ್ಲಿಗೆ ಆಗಮಿಸುವುದು ಆನಂದಕರ ಅನುಭವ’ ಎಂದು ಬರೆದಿದ್ದಾರೆ.

ಭಾರತ-ವೆಸ್ಟ್ ಇಂಡೀಸ್ ನಡುವಿನ 5ನೇ ಏಕದಿನ ಪಂದ್ಯವಿಂದು ತಿರುವನಂತಪುರಂನಲ್ಲಿ ನಡೆಯಲಿದ್ದು, ವಿರಾಟ್ ಪಡೆ ಈಗಾಗಲೇ 2-1ರ ಮುನ್ನಡೆ ಸಾಧಿಸಿದೆ. ಈ ಪಂದ್ಯವನ್ನು ಜಯಿಸುವುದರೊಂದಿಗೆ ಸರಣಿ ಗೆಲ್ಲುವ ವಿಶ್ವಾಸದಲ್ಲಿದೆ ಟೀಂ ಇಂಡಿಯಾ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Mock Auction: 30.5 ಕೋಟಿ ರೂಪಾಯಿ ದಾಖಲೆ ಮೊತ್ತಕ್ಕೆ ಕೆಕೆಆರ್‌ಗೆ ಕ್ಯಾಮರೂನ್‌ ಗ್ರೀನ್‌!
ಐಪಿಎಲ್ ಹರಾಜು ಇತಿಹಾಸದಲ್ಲೇ ಟಾಪ್ 6 ದುಬಾರಿ ಆಟಗಾರರಿವರು!