ಆರ್'ಸಿಬಿಯನ್ನೇ ಟ್ರೋಲ್ ಮಾಡಿದ ಕನ್ನಡದ ಹುಡುಗರು..! ಈ ಸಲ ಕಪ್ ನಮ್ದೆ ಗುರು ಎಂದ ರಾಹುಲ್

Published : Apr 22, 2018, 08:05 PM ISTUpdated : Apr 23, 2018, 06:05 PM IST
ಆರ್'ಸಿಬಿಯನ್ನೇ ಟ್ರೋಲ್ ಮಾಡಿದ ಕನ್ನಡದ ಹುಡುಗರು..! ಈ ಸಲ ಕಪ್ ನಮ್ದೆ ಗುರು ಎಂದ ರಾಹುಲ್

ಸಾರಾಂಶ

ಈ ಬಾರಿ ಆರ್'ಸಿಬಿ ಅಭಿಮಾನಿಗಳು, 'ಈ ಸಲ ಕಪ್ ನಮ್ದೆ' ಎಂಬ ಘೋಷವಾಕ್ಯದೊಂದಿಗೆ ಆರ್'ಸಿಬಿ ತಂಡವನ್ನು ಬೆಂಬಲಿಸುತ್ತಿದ್ದಾರೆ. ಆದರೆ ಪಂಜಾಬ್ ತಂಡವನ್ನು ಪ್ರತಿನಿಧಿಸುತ್ತಿರುವ ಕರ್ನಾಟಕದ ಪ್ರತಿಭೆಗಳಾದ ಕರುಣ್ ನಾಯರ್ ಲೈವ್'ನಲ್ಲಿ ಅಭಿಮಾನಿಗಳಿಗೆ ಏನು ಹೇಳುತ್ತೀರಾ ಎಂದು ರಾಹುಲ್ ಅವರನ್ನು ಕೇಳುತ್ತಾರೆ. ಆಗ ರಾಹುಲ್ ಈ ಸಲ ಕಪ್ ನಮ್ದೆ ಗುರು. ಹೇಳ್ಬಿಡು ಎಲ್ಲಾರ್ಗೂ ಎಂದು ಉತ್ತರಿಸುತ್ತಾರೆ. ಈ ವೀಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಕನ್ನಡದ ಪ್ರತಿಭೆಗಳಾದ ಕೆ.ಎಲ್ ರಾಹುಲ್, ಕರುಣ್ ನಾಯರ್ ಹಾಗೂ ಮಯಾಂಕ್ ಅಗರ್'ವಾಲ್ ಈ ಬಾರಿ ಐಪಿಎಲ್'ನಲ್ಲಿ ಕಿಂಗ್ಸ್ ಇಲೆವನ್ ಪಂಜಾಬ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಇದುವರೆಗೂ ಈ ಮೂವರು ಕ್ರಿಕೆಟಿಗರು ಅದ್ಭುತ ಪ್ರದರ್ಶನ ತೋರುವ ಮೂಲಕ ತಂಡವನ್ನು ಅಗ್ರಸ್ಥಾನಕ್ಕೇರುವಂತೆ ಮಾಡಿದ್ದಾರೆ. ಆದರೆ ತಮ್ಮನ್ನು ಆರ್'ಸಿಬಿ ಪ್ರಾಂಚೈಸಿ ರೀಟೈನ್ ಮಾಡಿಕೊಳ್ಳದ್ದನ್ನು ಟ್ರೋಲ್ ಮಾಡಿದ ಕೆ.ಎಲ್ ರಾಹುಲ್ 'ಈ ಸಲ ಕಪ್ ನಮ್ದೆ ಗುರು. ಹೇಳ್ಬಿಡು ಎಲ್ಲಾರ್ಗೂ' ಎಂದು ಹೇಳಿದ್ದಾರೆ.

ಈ ಬಾರಿ ಆರ್'ಸಿಬಿ ಅಭಿಮಾನಿಗಳು, 'ಈ ಸಲ ಕಪ್ ನಮ್ದೆ' ಎಂಬ ಘೋಷವಾಕ್ಯದೊಂದಿಗೆ ಆರ್'ಸಿಬಿ ತಂಡವನ್ನು ಬೆಂಬಲಿಸುತ್ತಿದ್ದಾರೆ. ಆದರೆ ಪಂಜಾಬ್ ತಂಡವನ್ನು ಪ್ರತಿನಿಧಿಸುತ್ತಿರುವ ಕರ್ನಾಟಕದ ಪ್ರತಿಭೆಗಳಾದ ಕರುಣ್ ನಾಯರ್ ಲೈವ್'ನಲ್ಲಿ ಅಭಿಮಾನಿಗಳಿಗೆ ಏನು ಹೇಳುತ್ತೀರಾ ಎಂದು ರಾಹುಲ್ ಅವರನ್ನು ಕೇಳುತ್ತಾರೆ. ಆಗ ರಾಹುಲ್ ಈ ಸಲ ಕಪ್ ನಮ್ದೆ ಗುರು. ಹೇಳ್ಬಿಡು ಎಲ್ಲಾರ್ಗೂ ಎಂದು ಉತ್ತರಿಸುತ್ತಾರೆ. ಈ ವೀಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬೆಂಗಳೂರಲ್ಲಿ ಐಪಿಎಲ್‌ ನಡೆಸಲು ಸಂಪುಟ ಅಸ್ತು
ಡಿಕಾಕ್‌ ಡ್ಯಾಶಿಂಗ್‌ ಆಟದ ಮುಂದೆ ಥಂಡಾ ಹೊಡೆದ ಟೀಮ್‌ ಇಂಡಿಯಾ!