ಇಂದು ಕೆಪಿಎಲ್ ಉದ್ಘಾಟನೆ: ಕಾವೇರಿ ಗಲಾಟೆಯಿಂದ ಹುಬ್ಬಳಿಯಲ್ಲಿ ಪಂದ್ಯಗಳು

Published : Sep 17, 2016, 06:22 AM ISTUpdated : Apr 11, 2018, 12:43 PM IST
ಇಂದು ಕೆಪಿಎಲ್ ಉದ್ಘಾಟನೆ: ಕಾವೇರಿ ಗಲಾಟೆಯಿಂದ ಹುಬ್ಬಳಿಯಲ್ಲಿ ಪಂದ್ಯಗಳು

ಸಾರಾಂಶ

ಹುಬ್ಬಳ್ಳಿ(ಸೆ.17): ಕರ್ನಾಟಕ ಪ್ರೀಮಿಯರ ಲೀಗ್  ಟ್ವಿಂಟಿ-20 ಕ್ರಿಕೆಟ್ ಟೂರ್ನಿ ಇಂದಿನಿಂದ ಆರಂಭವಾಗುತ್ತಿದೆ. 5ನೇ ಅವೃತ್ತಿಯ ಮೊದಲ ಹಂತದ ಪಂದ್ಯಗಳು ಹುಬ್ಬಳ್ಳಿಯಲ್ಲಿ ನಡೆಯಲಿದೆ.

ಉದ್ಘಾಟನಾ ಪಂದ್ಯ ಸೇರಿದಂತೆ ಒಟ್ಟು 21 ಪಂದ್ಯಗಳು ಹುಬ್ಬಳ್ಳಿಯಲ್ಲಿ ನಡೆಯಲಿದೆ. ಇದಕ್ಕಾಗಿ ಹುಬ್ಬಳ್ಳಿಯ ರಾಜನಗರದ ಕೆಎಸ್‌ಸಿಎ ಮೈದಾನ ಸಕಲ ರೀತಿಯಲ್ಲಿ ಸಿದ್ದತೆ ಮಾಡಲಾಗಿದೆ. ಒಟ್ಟ 10 ಹೊನಲು ಬೆಳಕಿನ ಪಂದ್ಯಗಳು ನಡೆಯಲಿದೆ. 

ಹೊನಲು ಬೆಳಕಿನ ವೈಭವದಲ್ಲಿ ಚುಟುಕು ಕ್ರಿಕೆಟ್ ಕಣ್ಣತುಂಬಿಕೊಳ್ಳಲು ಅವಳಿ ನಗರ ಅಭಿಮಾನಿಗಳು ಸಜ್ಜಾಗಿದ್ದಾರೆ. ಕಾವೇರಿ ಗಲಾಟೆಯಿಂದಾಗಿ ಉದ್ಘಾಟನಾ ಪಂದ್ಯಸೇರಿ ಮೊದಲ ಹಂತ ಎಲ್ಲ ಪಂದ್ಯಗಳನ್ನ  ಮೈಸೂರಿನಿಂದ ಹುಬ್ಬಳ್ಳಿಗೆ ಸ್ಥಳಾಂತರಿಸಲಾಗಿದೆ. 
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ವೈಭವ್ ಸೂರ್ಯವಂಶಿ ಆಟಕ್ಕೆ ಎಬಿಡಿ ದಾಖಲೆ ನುಚ್ಚುನೂರು! 14 ವರ್ಷದ ಬ್ಯಾಟರ್ ಪಾಲಾದ ಅಪರೂಪದ ದಾಖಲೆ
ಭಾರತ ಎದುರಿನ ಏಕದಿನ, ಟಿ20 ಸರಣಿಗೆ ಬಲಿಷ್ಠ ನ್ಯೂಜಿಲೆಂಡ್ ತಂಡ ಪ್ರಕಟ; ಇದೊಂದು ಕಾರಣಕ್ಕೆ ಕೇನ್‌ ವಿಲಿಯಮ್ಸನ್‌ಗಿಲ್ಲ ಸ್ಥಾನ!