ಜಾವಗಲ್ ಶ್ರೀನಾಥ್'ಗೆ ಐಪಿಎಲ್ ಫೈನಲ್'ನಲ್ಲಿ ಪ್ರಮುಖ ಹೊಣೆ

Published : May 14, 2017, 04:57 AM ISTUpdated : Apr 11, 2018, 12:51 PM IST
ಜಾವಗಲ್ ಶ್ರೀನಾಥ್'ಗೆ ಐಪಿಎಲ್ ಫೈನಲ್'ನಲ್ಲಿ ಪ್ರಮುಖ ಹೊಣೆ

ಸಾರಾಂಶ

ಎಸ್.ರವಿ ಹಾಗೂ ಶಂಶೂದ್ದೀನ್ ಅವರನ್ನು ಅಂಪೈ'ರ್'ಗಳಾಗಿರುತ್ತಾರೆ. ಪ್ಲೇ'ಆಫ್ ಹಾಗೂ ಫೈ'ನಲ್ ಪಂದ್ಯಗಳಲ್ಲಿ ಜಾವಗಲ್ ಶ್ರೀನಾಥ್ ಜೊತೆಗೆ ಮನು ನಾಯರ್ ಹಾಗೂ ಕರ್ನ'ಲ್ ಚಿನ್ಮಯಾ ಶರ್ಮಾ ಕೂಡ ರೆಫ್ರಿಯಾಗಲಿದ್ದಾರೆ.

ಹೈದರಾಬಾದ್(ಮೇ.14): ಭಾರತೀಯ ಕ್ರಿಕೆಟ್ ತಂಡದ ಮಾಜಿ ವೇಗದ ಬೌಲರ್ ಕನ್ನಡಿಗ ಜಾವಗಲ್ ಶ್ರೀನಾಥ್ ಅವರಿಗೆ ಹೈದರಾಬಾದ್'ನಲ್ಲಿ ಮೇ.21 ರಂದು ನಡೆಯುವ ಐಪಿಎಲ್ 10ನೇ ಆವೃತ್ತಿಯ ಫೈನಲ್ ಪಂದ್ಯದಲ್ಲಿ ರೆಫ್ರಿಯಾಗಿ ಕಾರ್ಯ ನಿರ್ವಹಿಸಲಿದ್ದಾರೆ.

ಎಸ್.ರವಿ ಹಾಗೂ ಶಂಶೂದ್ದೀನ್ ಅವರನ್ನು ಅಂಪೈ'ರ್'ಗಳಾಗಿರುತ್ತಾರೆ. ಪ್ಲೇ'ಆಫ್ ಹಾಗೂ ಫೈ'ನಲ್ ಪಂದ್ಯಗಳಲ್ಲಿ ಜಾವಗಲ್ ಶ್ರೀನಾಥ್ ಜೊತೆಗೆ ಮನು ನಾಯರ್ ಹಾಗೂ ಕರ್ನ'ಲ್ ಚಿನ್ಮಯಾ ಶರ್ಮಾ ಕೂಡ ರೆಫ್ರಿಯಾಗಲಿದ್ದಾರೆ. ಈಗಾಗಲೇ ಮುಂಬೈ ಇಂಡಿಯನ್ಸ್, ಸನ್ ರೈಸರ್ಸ್ ಹೈದರಾಬಾದ್ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ಪ್ಲೇ-ಆಫ್ ಹಂತ ಪ್ರವೇಶಿಸಿದ್ದು, ಇಂದು ನಡೆಯುವ ಪಂಜಾಬ್ ಹಾಗೂ ಪುಣೆ ಪಂದ್ಯದಲ್ಲಿ ಗೆಲುವು ಸಾಧಿಸಿದ ಒಂದು ತಂಡಕ್ಕೆ ನಾಲ್ಕನೇ ಸ್ಥಾನ ಮೀಸಲಾಗಿರುತ್ತದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ವಿಜಯ್ ಹಜಾರೆ ಟ್ರೋಫಿ: ಎರಡನೇ ಪಂದ್ಯದಲ್ಲೂ ಅಬ್ಬರಿಸಿದ ಕೊಹ್ಲಿ! ಗುಜರಾತ್ ಎದುರು ವಿರಾಟ್ ಗಳಿಸಿದ ಸ್ಕೋರ್ ಎಷ್ಟು?
ಮಹಿಳಾ ಟಿ20: ಸರಣಿ ಜಯದ ಮೇಲೆ ಕಣ್ಣಿಟ್ಟ ಟೀಂ ಇಂಡಿಯಾ!