
ನವದೆಹಲಿ(ಜ.13): ಏಕದಿನ ಕ್ರಿಕೆಟ್ ನಾಯಕತ್ವಕ್ಕೆ ಧೋನಿ ಗುಡ್ ಬೈ ಹೇಳಿದ ಬಳಿಕ ಿಂಗ್ಲೆಂಡ್ ವಿರುದ್ಧ ಮೊದಲ ಸರಣಿ ನಡೆಯುತ್ತಿದೆ. ಪಂದ್ಯಕ್ಕೆ 2 ದಿನ ಬಾಕಿ ಇರುವಂತೆ ಮಾಜಿ ನಾಯಕ ಧೋನಿ ತಮ್ಮ ಮನದಾಳದ ಮಾತಿಉಗಳನ್ನ ಮಾಧ್ಯಮ ಪ್ರತಿನಿಧಿಗಳ ಮುಂದೆ ಬಿಚ್ಚಿಟ್ಟಿದ್ದಾರೆ.
`ಭಾರತದಲ್ಲಿ ಎಲ್ಲ ಮಾದರಿಯ ಕ್ರಿಕೆಟ್`ಗೆ ಒಬ್ಬನೇ ನಾಯಕನಿರಬೇಕು, ಬೇರೆ ಬೇರೆ ನಾಯಕನಿದ್ರೆ ಇಲ್ಲಿ ಫಲ ಸಿಗುವುದಿಲ್ಲ. ಕೊಹ್ಲಿ ಏಕದಿನ ನಾಯಕತ್ರವ ವಹಿಸಿಕೊಳ್ಳಲು ಸಮರ್ಥರಾಗಿದ್ದಾರೆ. ಇದು ಸೂಕ್ತ ಸಮಯವೆಂದು ನಾಯಕತ್ವ ತ್ಯಜಿಸಿದೆ. ಘೋಷಿಸಲಿ, ಬಿಡಲಿ ವಿಕೆಟ್ ಕೀಪರ್ ಯಾವಾಗಲೂ ಆ ತಂಡದ ಉಪನಾಯಕನಾಗಿರುತ್ತಾನೆ. ಉಪನಾಯಕನ ರೀತಿ ಕೊಹ್ಲಿಗೆ ನೆರವಾಗುವುದು ನನ್ನ ಕರ್ತವ್ಯ. ಸಲಹೆ-ಸೂಚನೆಗಳನ್ನ ನೀಡುತ್ತೇನೆ' ಎಂದು ಸುದ್ದಿಗೋಷ್ಠಿಯಲ್ಲಿ ಧೋನಿ ಹೇಳಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.