ಸಾಧನೆ ಮಾಡಿದರೂ ಸ್ಥಾನ ಸಿಗಲಿಲ್ಲ: ಏಕದಿನ ಇವರಿಗೆ ಮುಗಿದ ಅಧ್ಯಾಯವೆ ?

Published : Nov 28, 2017, 09:58 PM ISTUpdated : Apr 11, 2018, 12:37 PM IST
ಸಾಧನೆ ಮಾಡಿದರೂ ಸ್ಥಾನ ಸಿಗಲಿಲ್ಲ: ಏಕದಿನ ಇವರಿಗೆ ಮುಗಿದ ಅಧ್ಯಾಯವೆ ?

ಸಾರಾಂಶ

, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ವಿರುದ್ಧ ಸರಣಿಗಳಲ್ಲೂ ಸ್ಥಾನ ಪಡೆದಿರಲಿಲ್ಲ

ಅಶ್ವಿನ್ ಹಾಗೂ ಜಡೇಜಾರನ್ನು ಸೀಮಿತ ಓವರ್ ಸರಣಿಯಿಂದ ಸತತ 4ನೇ ಬಾರಿಗೆ ಕೈಬಿಡಲಾಗಿದೆ. ಲಂಕಾ ಪ್ರವಾಸದ ವೇಳೆ ಸೀಮಿತ ಓವರ್ ಸರಣಿಯಿಂದ ಹೊರಬಿದ್ದಿದ್ದ ಇವರಿಬ್ಬರು, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ವಿರುದ್ಧ ಸರಣಿಗಳಲ್ಲೂ ಸ್ಥಾನ ಪಡೆದಿರಲಿಲ್ಲ.ಇದೀಗ ಮತ್ತೊಮ್ಮೆ ಸ್ಥಾನ ನೀಡದಿರುವುದನ್ನು ನೋಡಿದರೆ ಆಯ್ಕೆ ಸಮಿತಿ ಇಬ್ಬರನ್ನು ಕೇವಲ ಟೆಸ್ಟ್ ಗೆ ಸೀಮಿತಗೊಳಿಸುತ್ತಿದೆ ಎನ್ನುವುದು ಸ್ಪಷ್ಟವಾಗಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಡಿಕಾಕ್‌ ಡ್ಯಾಶಿಂಗ್‌ ಆಟದ ಮುಂದೆ ಥಂಡಾ ಹೊಡೆದ ಟೀಮ್‌ ಇಂಡಿಯಾ!
ಭಾರತ-ಪಾಕಿಸ್ತಾನ ಟಿ20 ವಿಶ್ವಕಪ್ ಪಂದ್ಯದ ಟಿಕೆಟ್ ಮಾರಾಟ ಆರಂಭ, 450 ರೂಗೆ ಬುಕಿಂಗ್ ಹೇಗೆ?