ಎಐಟಿಎ ವಿರುದ್ಧ ಬೋಪಣ್ಣ ಕಿಡಿ

Published : Dec 27, 2016, 04:39 PM ISTUpdated : Apr 11, 2018, 01:05 PM IST
ಎಐಟಿಎ ವಿರುದ್ಧ ಬೋಪಣ್ಣ ಕಿಡಿ

ಸಾರಾಂಶ

'ನನ್ನನ್ನು ತಂಡದಿಂದ ಕೈಬಿಟ್ಟಿರುವುದು ಮಾಧ್ಯಮಗಳಿಂದ ಆನಂತರ ನನಗೆ ತಿಳಿಯಿತು. ಈ ರೀತಿ ನನ್ನ ಬಗ್ಗೆ ಎಐಟಿಎ ಸೌಜನ್ಯವನ್ನೂ ಮರೆತಿದೆ' - ರೋಹನ್ ಬೋಪಣ್ಣ

ಮುಂಬೈ(ಡಿ.27): ಮುಂದಿನ ವರ್ಷ ಫೆಬ್ರವರಿಯಲ್ಲಿ ನಡೆಯಲಿರುವ ನ್ಯೂಜಿಲೆಂಡ್ ವಿರುದ್ಧದ ಡೇವಿಸ್ ಕಪ್ ಹಣಾಹಣಿಯಲ್ಲಿ ಪಾಲ್ಗೊಳ್ಳಲಿರುವ ಭಾರತೀಯ ಟೆನಿಸ್ ತಂಡದಿಂದ ತಮ್ಮನ್ನು ಕೈಬಿಟ್ಟಿರುವ ಭಾರತೀಯ ಟೆನಿಸ್ ಸಂಸ್ಥೆಯ (ಎಐಟಿಎ) ನಡೆ ವಿರುದ್ಧ ರೋಹನ್ ಬೋಪಣ್ಣ ಕಿಡಿಕಾರಿದ್ದಾರೆ.

ಡಿ. 8ರಂದು ನನಗೆ ಎಐಟಿಎ ಕರೆ ಬಂದಿದ್ದು, ಡೇವಿಸ್ ಕಪ್‌'ಗೆ ನನ್ನ ಲಭ್ಯತೆ ಬಗ್ಗೆ ಕೇಳಲಾಯಿತು. ನಾನು ಲಭ್ಯವಿರುವುದಾಗಿ ಹೇಳಿದ್ದೆ. ಆದರೆ, ನನ್ನನ್ನು ತಂಡದಿಂದ ಕೈಬಿಟ್ಟಿರುವುದು ಮಾಧ್ಯಮಗಳಿಂದ ಆನಂತರ ನನಗೆ ತಿಳಿಯಿತು. ಈ ರೀತಿ ನನ್ನ ಬಗ್ಗೆ ಎಐಟಿಎ ಸೌಜನ್ಯವನ್ನೂ ಮರೆತಿದೆ ಎಂದು ಅವರು ಆರೋಪಿಸಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅಂಡರ್ 19 ಏಷ್ಯಾಕಪ್ ಫೈನಲ್: ಪಾಕ್ ಎದುರು ಮುಗ್ಗರಿಸಿದ ಭಾರತ; ವೈಭವ್ ಸೂರ್ಯವಂಶಿ ಕನಸು ನುಚ್ಚುನೂರು!
2026ರ ಟಿ20 ವಿಶ್ವಕಪ್‌ಗೆ ಭಾರತ ತಂಡದಲ್ಲಿ ಒಂದಲ್ಲ ಎರಡಲ್ಲ ಬರೋಬ್ಬರಿ 7 ಬದಲಾವಣೆ!