3 ನೇ ಸಲ 'ರಾರಾ'ಜಿಸಿದ ಮುನಿರತ್ನ, ಶಿರಾದಲ್ಲಿ ಅರಳಿದ ಕಮಲ: ಕೇಸರಿ ಪಾಳಯದಲ್ಲಿ ಖುಷಿ!

By Suvarna NewsFirst Published Nov 11, 2020, 10:42 AM IST
Highlights

ಪ್ರತಿಷ್ಠೆಯ ಕಣವಾಗಿದ್ದ ರಾಜರಾಜೇಶ್ವರಿ ನಗರ ಹಾಗೂ ಶಿರಾ ಉಪಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ ನಿರೀಕ್ಷೆಗೂ ಮೀರಿ ಜಯಗಳಿಸಿದೆ. 

ಬೆಂಗಳೂರು (ನ. 11): ಪ್ರತಿಷ್ಠೆಯ ಕಣವಾಗಿದ್ದ ರಾಜರಾಜೇಶ್ವರಿ ನಗರ ಹಾಗೂ ಶಿರಾ ಉಪಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ ನಿರೀಕ್ಷೆಗೂ ಮೀರಿ ಜಯಗಳಿಸಿದೆ. 

ಶಿರಾದಲ್ಲಿ ಮೊದಲ ಬಾರಿಗೆ ಬಿಜೆಪಿ ಬಾವುಟ ಹಾರಿದರೆ, ದಶಕದ ನಂತರ ಆರ್‌ಆರ್‌ ನಗರ ಕ್ಷೇತ್ರವನ್ನು ಎರಡನೇ ಬಾರಿಗೆ ತೆಕ್ಕೆಗೆ ತೆಗೆದುಕೊಂಡಿದೆ. ಈ ಗೆಲುವಿನ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಮಾತನಾಡಿದ್ದಾರೆ. 

ಆರ್‌ಆರ್‌ ನಗರದಲ್ಲಿ  ಜೆಡಿಎಸ್‌ ಠೇವಣಿ ಕಳೆದುಕೊಂಡಿದೆ. ಹಾಗಾದರೆ ಜೆಡಿಎಸ್‌ ಎಡವಿದ್ದೆಲ್ಲಿ? ರಾಜಕೀಯ ವಿಶ್ಲೇಷಣೆ ನೋಡೋಣ. 

click me!