ಸಂಕ್ರಾಂತಿಯಂದು ಒಳ್ಳೆಯ ಕೆಲಸಕ್ಕೆ ಇಂದು ಈ ಘಳಿಗೆ ಸೂಕ್ತ?
ಶ್ರೀ ಗುರುಭ್ಯೋ ನಮಃ ಓಂ ವಿನಾಯಕ ಶಾರದಾ ದೇವತಾಭ್ಯೋ ನಮಃ
~~~~~~~~~~~~~~~~~~~~~~~~~~~~~~~~
ಶ್ರೀ ನಿತ್ಯ ಪಂಚಾಂಗ
~~~~~~~~~~~~~~~~~~~~~~~~~~~~~~~~~~
ದಿನಾಂಕ : 15 /01/2019
ವಾರ : ಮಂಗಳ ವಾರ
ಶ್ರೀ ವಿಳಂಬಿ ನಾಮ : ಸಂವತ್ಸರೇ
ಉತ್ತರಾಯಣ : ಆಯನೇ
ಹಿಮಂತ ಋತೌ
ಪುಷ್ಯ ಮಾಸೇ
ಶುಕ್ಲ : ಪಕ್ಷೇ
ನವಮ್ಯಾಂ (07-24 pm ರವರೆಗೆ)
ಭೌಮ ವಾಸರೇ : ವಾಸರಸ್ತು ಅಶ್ವಿನಿ ನಕ್ಷತ್ರೇ (09-19 am ರವರೆಗೆ)
ಸಿದ್ಧಿ ಯೋಗೇ (06-51 am ರವರೆಗೆ)
ಉಪರಿ ಸಾಧ್ಯ (ಮಾ.ಬೆ.05-36 am ರವರೆಗೆ)
ಬಾಲವ : ಕರಣೇ (12-47 pm ರವರೆಗೆ)
ಸೂರ್ಯ ರಾಶಿ : ಮಕರ* ಚಂದ್ರ
ರಾಶಿ : *ಮೀನ
ಬೆಂಗಳೂರಿಗೆ ಅಗ್ನಿಹೋತ್ರ ಸಮಯಕ್ಕನುಸಾರವಾಗಿ
ಸೂರ್ಯೋದಯ - 06-49 am
ಸೂರ್ಯಾಸ್ತ - 06-09 pm
~~~~~~~~~~~~~~~ ~~~~~~~~~~~~~~~
ದಿನದ ವಿಶೇಷ - ಉತ್ತರಾಯಣ ಪುಣ್ಯಕಾಲ, ಮಕರ ಸಂಕ್ರಾಂತಿ ಹಬ್ಬ
~~~~~~~~~~~~~~~~~~~~~~~~~~~~~~~~~~
ಅಶುಭ ಕಾಲಗಳು
ರಾಹುಕಾಲ* *03-20 pm ಇಂದ 04-46 pm
ಯಮಗಂಡಕಾಲ: 09-38 am ಇಂದ 11-03 am
ಗುಳಿಕಕಾಲ: 12-29 pm ಇಂದ 01-55 pm
~~~~~~~~~~~~~~~ ~~~~~~~~~~~~~~~
ಅಮೃತ ಕಾಲ : 06-20 am ರಿಂದ 08-00 am ರವರೆಗೆ
~~~~~~~~~~~~~~~ ~~~~~~~~~~~~~~~~
ಮರುದಿನದ ವಿಶೇಷ : ಕನೂಹಬ್ಬ
**************************************************
ಆರೋಗ್ಯ ಸಲಹೆ ಮನೆ ಮದ್ದು - ಹಲ್ಲು : ಇಡೀ ಸೇಬು ಹಣ್ಣನ್ನು ಕಚ್ಚಿ ಜಗಿದು ತಿಂದರೆ ಹಲ್ಲುಗಳು ಹಾಗೂ ಒಸಡು ಗಟ್ಟಿಯಾಗುತ್ತವೆ.
*********************************
ಭಗವಾನ್ ಶ್ರೀರಾಮಕೃಷ್ಣರ ವಚನಾಮೃತ : ಮೊದಲು ದೇವರನ್ನು ಪಡೆಯಿರಿ. ಅನಂತರ ದ್ರವ್ಯವನ್ನು ಪಡೆಯಿರಿ. ಆದರೆ ಇದನ್ನು ತಲೆಕೆಳಗೆ ಮಾಡಬೇಡಿ. ಆಧ್ಯಾತ್ಮಿಕತೆಯಲ್ಲಿ ಮುಂದುವರಿದ ಮೇಲೆ ನೀನು ಸಂಸಾರಿಯಾದರೆ ನಿನ್ನ ಶಾಂತಿಗೆ ಭಂಗವಿಲ್ಲ.
******************★************************** ಶುಭಮಸ್ತು...ಶುಭದಿನ ~~~~~~~~~~~~~~~~~~~~