ನಮ್ಮ ತಾಯಿ ಆಣೆಗೂ ಜೆಡಿಎಸ್ 15 ಸೀಟು ಗೆಲ್ಲೋದಿಲ್ಲ : ಅಧಿಕಾರಕ್ಕೆ ಬಂದ್ರೆ ರಾಜಕೀಯ ನಿವೃತ್ತಿ

Published : Apr 09, 2018, 10:25 PM ISTUpdated : Apr 14, 2018, 01:13 PM IST
ನಮ್ಮ ತಾಯಿ ಆಣೆಗೂ ಜೆಡಿಎಸ್ 15 ಸೀಟು ಗೆಲ್ಲೋದಿಲ್ಲ : ಅಧಿಕಾರಕ್ಕೆ ಬಂದ್ರೆ ರಾಜಕೀಯ ನಿವೃತ್ತಿ

ಸಾರಾಂಶ

ಸಿದ್ದರಾಮಯ್ಯ ಹುಲಿ ಇದ್ದಹಾಗೇ ಹುಲಿ ಯಾವೊತ್ತಿದ್ರು ಹುಲಿನೇ

ನಮ್ಮ ತಾಯಿ ಆಣೆಗೂ 15 ಸೀಟು ಗೆಲ್ಲೋದಿಲ್ಲ ಎಂದು ಮಾಜಿ ಶಾಸಕ ಜಮೀರ್ ಅಹ್ಮದ್ ಜೆ ಡಿಎಸ್ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. ಚಿತ್ರದುರ್ಗದ ಹಿರಿಯೂರಿನಲ್ಲಿ ಮಾತನಾಡಿದ ಜಮೀರ್ ಒಂದು ವೇಳೆ ಜೆಡಿಎಸ್ ಅಧಿಕಾರಕ್ಕೆ ಬಂದ್ರೆ ರಾಜಕೀಯ ನಿವೃತ್ತಿ ತೆಗೆದುಕೊಂಡು ರಾಜ್ಯವನ್ನೆ ಬಿಟ್ಟು ಹೋಗುತ್ತೆನೆ. ಸಿದ್ದರಾಮಯ್ಯ ಹುಲಿ ಇದ್ದಹಾಗೇ ಹುಲಿ ಯಾವೊತ್ತಿದ್ರು ಹುಲಿನೇ ಹಾಗಾಗಿ ಹೆಚ್.ಡಿ ಕುಮಾರಸ್ವಾಮಿ ರಾಮನಗರ ಬಿಟ್ಟು ಭಯದಿಂದ ಚನ್ನಪಟ್ಟಣ ದತ್ತ ಹೊರಟಿದ್ದಾರೆಂದು ಜೆಡಿಎಸ್ ವಿರುದ್ದ ಹರಿಹಾಯ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಎಸ್ಸಿ ಒಳ ಮೀಸಲಾತಿ ಜಾರಿ ವಿಧೇಯಕಕ್ಕೆ ಸಂಪುಟ ಅಸ್ತು: ಚಾರಿತ್ರಿಕ ಆದೇಶಕ್ಕೆ ಕಾನೂನು ಬಲ
ಹೈಕಮಾಂಡ್‌ ನಿರ್ಧಾರ ಫೈನಲ್, ಪದೇ ಪದೆ ಯಾಕೆ ಕೇಳ್ತೀರಿ?: ಸಿಎಂ ಸಿದ್ದರಾಮಯ್ಯ