ಯಾತ್ರಾಸ್ಥಳಗಳಲ್ಲಿ ಮದ್ಯ ನಿಷೇಧ: ಸಿಎಂ ಯೋಗಿ ಆದೇಶ

Published : Apr 21, 2017, 09:12 AM ISTUpdated : Apr 11, 2018, 12:35 PM IST
ಯಾತ್ರಾಸ್ಥಳಗಳಲ್ಲಿ ಮದ್ಯ ನಿಷೇಧ: ಸಿಎಂ ಯೋಗಿ ಆದೇಶ

ಸಾರಾಂಶ

ಪ್ರಮುಖ ಯಾತ್ರಾ ಕೇಂದ್ರಗಳಾ ದ ಅಯೋಧ್ಯಾ, ಚಿತ್ರ ಕೂಟಧಾಮ, ಮಿಶ್ರಿಖ್‌ ನೈಮಿಶಾರಣ್ಯ, ದೇವ ಶರೀಫ್‌ ಮತ್ತು ದಿಯೋ ಬಂದ್‌ಗಳಲ್ಲಿ ಮದ್ಯಮಾರಾಟ ನಿಷೇಧಿಸಿದ್ದಾರೆ.

ಲಖನೌ: ಯುಪಿ ಸಿಎಂ ಯೋಗಿ ಆದಿತ್ಯನಾಥ್‌ ಎಲ್ಲಾ ಯಾತ್ರಾ ಸ್ಥಳಗಳಲ್ಲಿ ಮದ್ಯ ಮಾರಾಟಕ್ಕೆ ನಿಷೇಧ ಹೇರಿ ದ್ದಾರೆ. ಹಾಗಾಗಿ ಹೊಸ ಅಬಕಾರಿ ನೀತಿ ರೂಪಿಸಲು ಅವರು ಆದೇಶಿಸಿದ್ದಾರೆ.

ಪ್ರಮುಖ ಯಾತ್ರಾ ಕೇಂದ್ರಗಳಾದ ಅಯೋಧ್ಯಾ, ಚಿತ್ರ ಕೂಟಧಾಮ, ಮಿಶ್ರಿಖ್‌ ನೈಮಿಶಾರಣ್ಯ, ದೇವ ಶರೀಫ್‌ ಮತ್ತು ದಿಯೋ ಬಂದ್‌ಗಳಲ್ಲಿ ಮದ್ಯಮಾರಾಟ ನಿಷೇಧಿಸಿದ್ದಾರೆ.

ಇದೇ ವೇಳೆ ರಾಜ್ಯದ ಜೈಲುಗಳಲ್ಲಿ ಡಾನ್‌ಗಳು ಮತ್ತು ಸಣ್ಣಪುಟ್ಟಅಪರಾಧ ಕೃತ್ಯವೆಸಗಿದವರಿಗೂ ಒಂದೇ ರೀತಿಯ ಆಹಾರ ಪೂರೈಕೆ ಮಾಡಬೇಕು ಮತ್ತು ಯಾವುದೇ ತಾರತಮ್ಯ ಅನುಸರಿಸದಂತೆ ಅಧಿಕಾರಿಗಳಿಗೆ ಯೋಗಿ ಸೂಚನೆ ನೀಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಒಂದು ವೈರಸ್ ಎಂಟ್ರಿ, 14 ಕೋಟಿ ರೂ ಕಳೆದುಕೊಂಡು ರ‍್ಯಾಪಿಡೋ ಚಾಲಕನಾದ ಉದ್ಯಮಿ ಕಣ್ಣೀರ ಕತೆ
ಒಂದೇ ವರ್ಷದಲ್ಲಿ 1 ಲಕ್ಷ ಮೌಲ್ಯದ ಕಾಂಡೋಮ್‌‌ ಖರೀದಿ ಮಾಡಿದ ಚೆನ್ನೈ ವ್ಯಕ್ತಿ!