ನಾಗರ ಹಾವು ವೀಕ್ಷಣೆ ವೇಳೆ ವಿಷ್ಣು ಅಭಿಮಾನಿ ಸಾವು

By Web DeskFirst Published Oct 14, 2016, 5:38 PM IST
Highlights

ಗರುಡಾಸ್ವಾಗತ್​​ಮಾಲ್​​​ಚಿತ್ರವೀಕ್ಷಿಸುತ್ತಿದ್ದಾಗ ವಿಷ್ಣು ಆಗಮನದ ಆರಂಭದ ದೃಶ್ಯದಲ್ಲಿ ಹೃದಯಾಘಾತವಾಗಿದೆ.

ಬೆಂಗಳೂರು(ಅ.14): ನಾಗರ ಹಾವು ವೀಕ್ಷಣೆ ವೇಳೆ ಅಭಿಮಾನಿಯೊಬ್ಬ ಹೃದಯಾಘಾತದಿಂದ ಮೃತಪಟ್ಟ ಘಟನೆ ಬೆಂಗಳೂರಿನ ಗರುಡಾ ಸ್ವಾಗತ್​ ಮಾಲ್​​​ನಲ್ಲಿ ನಡೆದಿದೆ. ಜಯನಗರದ ನಿವಾಸಿ ವಿಷ್ಣು ಅಭಿಮಾನಿ ಸುಬ್ರಮಣಿ ಮೃತರು. ಗರುಡಾ ಸ್ವಾಗತ್​​ ಮಾಲ್​​​ ಚಿತ್ರ ವೀಕ್ಷಿಸುತ್ತಿದ್ದಾಗ ವಿಷ್ಣು ಆಗಮನದ ಆರಂಭದ ದೃಶ್ಯದಲ್ಲಿ ಹೃದಯಾಘಾತವಾಗಿದೆ. ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ.

click me!