ರಾತ್ರೋರಾತ್ರಿ ಡಿಸ್ಚಾರ್ಜ್ ಆಗಿ ಹೈಡ್ರಾಮಾ ಸೃಷ್ಠಿಸಿದ ವಿಜಯಲಕ್ಷ್ಮಿ!

Published : Dec 14, 2016, 05:52 AM ISTUpdated : Apr 11, 2018, 12:36 PM IST
ರಾತ್ರೋರಾತ್ರಿ ಡಿಸ್ಚಾರ್ಜ್ ಆಗಿ ಹೈಡ್ರಾಮಾ ಸೃಷ್ಠಿಸಿದ ವಿಜಯಲಕ್ಷ್ಮಿ!

ಸಾರಾಂಶ

ನಿನ್ನೆ ಬೆಳಿಗ್ಗೆಯಷ್ಟೇ ತನಗೆ ಜೀವ ಬೆದರಿಕೆ ಇದ್ದು ಪೋಲಿಸರು ರಕ್ಷಣೆ ನೀಡುವಂತೆ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ನಾಗರಾಜ್​ ಅವರಿಗೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಭದ್ರತೆ ಒದಗಿಸಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ರಾತ್ರಿಯಿಡೀ ಪೋಲಿಸ್​ ಭದ್ರತೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದು, ಹೊಟ್ಟೆನೋವು, ಬೆನ್ನುನೋವಿನಿಂದ ಬಳಲುತ್ತಿದ್ದಾರೆಂದು ವೈದ್ಯರು ಹೇಳಿಕೆ ನೀಡಿದ್ದರು. ಆದರೆ ಮಧ್ಯರಾತ್ರಿ ಮಹಿಳೆ ವಿಜಯಲಕ್ಷ್ಮೀ ಜಿಲ್ಲಾಸ್ಪತ್ರೆಯಿಂದ ಡಿಸ್​ಚಾರ್ಜ್ ಆಗಿದ್ದು, ಎಲ್ಲಿ ಹೋಗಿದ್ದಾರೆನ್ನುವುದು ನಿಗೂಢವಾಗಿದೆ. ರಾತ್ರೋ ರಾತ್ರಿ ಈ ಮಹಿಳೆ ಡಿಸ್​ಚಾರ್ಜ್ ಆಗುವ ಮೂಲಕ ಮತ್ತೆ ಈ ಪ್ರಕರಣದಲ್ಲಿ ಹೈಡ್ರಾಮಾನೇ ಸೃಷ್ಟಿಸಿದಂತಾಗಿದೆ.

ಬಾಗಲಕೋಟೆ(ಡಿ.14): ಸಚಿವ ಮೇಟಿ ರಾಸಲೀಲೆ ಆರೋಪ ಪ್ರಕರಣದಲ್ಲಿ ವಿಡಿಯೋ ಸಂದರ್ಶನದಲ್ಲಿದ್ದ ಮಹಿಳೆ ವಿಜಯಲಕ್ಷ್ಮೀ ಇದ್ದಕ್ಕಿದ್ದಂತೆ ನಿನ್ನೆಯಷ್ಟೇ ಅನಾರೋಗ್ಯಕ್ಕೀಡಾಗಿ ಬಾಗಲಕೋಟೆ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು, ಆದರೆ ರಾತ್ರೋರಾತ್ರಿ ಮಹಿಳೆ ಅಲ್ಲಿಂದ ಡಿಸ್ಚಾರ್ಜ್ ಆಗಿದ್ದಾರೆ.

ನಿನ್ನೆ ಬೆಳಿಗ್ಗೆಯಷ್ಟೇ ತನಗೆ ಜೀವ ಬೆದರಿಕೆ ಇದ್ದು ಪೋಲಿಸರು ರಕ್ಷಣೆ ನೀಡುವಂತೆ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ನಾಗರಾಜ್​ ಅವರಿಗೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಭದ್ರತೆ ಒದಗಿಸಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ರಾತ್ರಿಯಿಡೀ ಪೋಲಿಸ್​ ಭದ್ರತೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದು, ಹೊಟ್ಟೆನೋವು, ಬೆನ್ನುನೋವಿನಿಂದ ಬಳಲುತ್ತಿದ್ದಾರೆಂದು ವೈದ್ಯರು ಹೇಳಿಕೆ ನೀಡಿದ್ದರು.

ಆದರೆ ಮಧ್ಯರಾತ್ರಿ ಮಹಿಳೆ ವಿಜಯಲಕ್ಷ್ಮೀ ಜಿಲ್ಲಾಸ್ಪತ್ರೆಯಿಂದ ಡಿಸ್​ಚಾರ್ಜ್ ಆಗಿದ್ದು, ಎಲ್ಲಿ ಹೋಗಿದ್ದಾರೆನ್ನುವುದು ನಿಗೂಢವಾಗಿದೆ. ರಾತ್ರೋ ರಾತ್ರಿ ಈ ಮಹಿಳೆ ಡಿಸ್​ಚಾರ್ಜ್ ಆಗುವ ಮೂಲಕ ಮತ್ತೆ ಈ ಪ್ರಕರಣದಲ್ಲಿ ಹೈಡ್ರಾಮಾನೇ ಸೃಷ್ಟಿಸಿದಂತಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕೋಟಿ ಬೆಲೆಬಾಳುವ ಲ್ಯಾಂಬೋರ್ಗಿನಿ ಕಾರಿದ್ದರೇನು? ಆರ್‌ಟಿಒ ಅಧಿಕಾರಿಗಳ ಮುಂದೆ ಮಂಡಿಯೂರಿದ ಮಾಲೀಕ!
ಈ ಟ್ರೆಂಡ್ ಶುರು ಮಾಡಿದ್ದು ಮೆಹಬೂಬಾ: ನಿತೀಶ್‌ಕುಮಾರ್ ಬುರ್ಖಾ ಎಳೆದಿದ್ದಕ್ಕೆ ಮುಫ್ತಿಗೆ ಒಮರ್ ಟಾಂಗ್