ಅರೆಬೆತ್ತಲೆ ಸ್ಥಿತಿಯಲ್ಲಿ ಅಟ್ಟದ ಮೇಲೆ ಹೆಂಡತಿ ಕೈಗೆ ಸಿಕ್ಕ ‘ಕಾಮಿಸ್ವಾಮಿ’

Published : Oct 29, 2018, 05:07 PM ISTUpdated : Oct 29, 2018, 05:15 PM IST
ಅರೆಬೆತ್ತಲೆ ಸ್ಥಿತಿಯಲ್ಲಿ ಅಟ್ಟದ ಮೇಲೆ ಹೆಂಡತಿ ಕೈಗೆ ಸಿಕ್ಕ ‘ಕಾಮಿಸ್ವಾಮಿ’

ಸಾರಾಂಶ

ಈತ ಹೆಸರಿಗೆ ಸ್ವಾಮೀಜಿ.. ಪತ್ನಿಯೂ ಇದ್ದಾಳೆ.. ಆದರೆ ಅದು ಸಾಲದು ಎಂಬಂತೆ ಬೇರೆ ಕಡೆಯೂ ತನ್ನ ರಂಗಿನಾಟ ತೋರಿಸಲು ಹೋಗುತ್ತಿದ್ದ.  ಆದರೆ ಸ್ವಾಮೀಜಿಯ ಹೆಂಡತಿಯೇ ಆತನ ಬೆನ್ನು ಬಿದ್ದಿದ್ದಾರೆ. ಕೈಗೆ ಸಿಕ್ಕ ಮೇಲೆ ಸರಿಯಾಗಿ ಗೂಸಾ ನೀಡಲಾಗಿದೆ.

ಈತ ಹೆಸರಿಗೆ ಸ್ವಾಮೀಜಿ.. ಪತ್ನಿಯೂ ಇದ್ದಾಳೆ.. ಆದರೆ ಅದು ಸಾಲದು ಎಂಬಂತೆ ಬೇರೆ ಕಡೆಯೂ ತನ್ನ ರಂಗಿನಾಟ ತೋರಿಸಲು ಹೋಗುತ್ತಿದ್ದ.  ಆದರೆ ಸ್ವಾಮೀಜಿಯ ಹೆಂಡತಿಯೇ ಆತನ ಬೆನ್ನು ಬಿದ್ದಿದ್ದಾರೆ. ಬೇರೆ ಕಡೆ ರಾತ್ರಿ ತೆರಳಿದ್ದ ಸ್ವಾಮೀಜಿಯ ಬೆನ್ನು ಹತ್ತಿದ್ದ ಹೆಂಡತಿ ಊರವರೊಂದಿಗೆ ಸೇರಿ ದಾಳಿ ಮಾಡಿದ್ದಾರೆ. ಅಟ್ಟದ ಮೇಲೆ ಅಡಗಿ ಕುಳಿತ ಸ್ವಾಮೀಜಿಗೆ ಗೂಸಾ ಬಿದ್ದಿದೆ..ಎಲ್ಲಿಯದಪ್ಪಾ ಕಥೆ ಅಂತೀರಾ..?

ಮೈಸೂರಿನ ತಾಲೂಕಿನ ನಾಗನಹಳ್ಳಿ ಕಬ್ಬಾಳಮ್ಮ ದೇವಾಲಯದ ಸ್ವಾಮೀಜಿ ಗುಡ್ಡಪ್ಪಗೆ ಸರಿಯಾಗಿ ಜನರು ಗೂಸಾ ನೀಡಿದ್ದಾರೆ, ಗ್ರಾಮಸ್ಥರು ಮತ್ತು ಪತ್ನಿಯ ದಾಳಿಗೆ ಹೆದರಿ ಅಟ್ಟದ ಮೇಲೆ ಹತ್ತಿ ಕುಳಿತಿದ್ದ ಸ್ವಾಮೀಜಿ ಬಲೆಗೆ ಬಿದ್ದಿದ್ದಾನೆ.

"

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ರಾಮನಗರ: ರಸ್ತೆಗೆ ಕುರಿಗಳು ಅಡ್ಡಿ, ಹಾರ್ನ್ ಮಾಡಿದ್ದಕ್ಕೆ ಬಸ್ ಚಾಲಕನ ಮೇಲೆ ಗ್ರಾಮಸ್ಥರಿಂದ ಹಲ್ಲೆ!
ಬೆಂಗಳೂರು ವಿಜಯ್ ಗುರೂಜಿ ಗ್ಯಾಂಗ್ ಸಮೇತ ಅರೆಸ್ಟ್; ಟೆಕ್ಕಿಗೆ ಲೈಂಗಿಕ ಶಕ್ತಿ ಹೆಚ್ಚಿಸೋದಾಗಿ ₹40 ಲಕ್ಷ ವಂಚನೆ!