ತರಕಾರಿ ಜ್ಯೂಸ್ ಯಾಕೆ ಕುಡಿಯಬೇಕು?

Published : Apr 30, 2018, 06:30 PM IST
ತರಕಾರಿ ಜ್ಯೂಸ್ ಯಾಕೆ ಕುಡಿಯಬೇಕು?

ಸಾರಾಂಶ

ಒಂದು ಗ್ಲಾಸ್ ಕ್ಯಾರೆಟ್ ಜ್ಯೂಸ್ ಕುಡಿಯೋದು, ಐದು ಕ್ಯಾರೆಟ್ ಸಿಪ್ಪೆ  ತೆಗೆದು ತಿನ್ನೋದಕ್ಕೆ ಸಮ. ಈ ಜ್ಯೂಸ್‌ನಿಂದ ದೇಹಕ್ಕೆ ಖನಿಜಾಂಶಗಳು, ಜೀವಸತ್ವಗಳು ಸಮೃದ್ಧವಾಗಿ ದೊರೆಯುತ್ತವೆ. 

ಒಂದು ಗ್ಲಾಸ್ ಕ್ಯಾರೆಟ್ ಜ್ಯೂಸ್ ಕುಡಿಯೋದು, ಐದು ಕ್ಯಾರೆಟ್ ಸಿಪ್ಪೆ  ತೆಗೆದು ತಿನ್ನೋದಕ್ಕೆ ಸಮ. ಈ ಜ್ಯೂಸ್‌ನಿಂದ ದೇಹಕ್ಕೆ ಖನಿಜಾಂಶಗಳು, ಜೀವಸತ್ವಗಳು ಸಮೃದ್ಧವಾಗಿ ದೊರೆಯುತ್ತವೆ. ಮಲಬದ್ಧತೆ, ತೂಕ ಹೆಚ್ಚಾಗೋದು, ಡಯಾಬಿಟೀಸ್, ಬೊಜ್ಜಿನಂಥ ಸಮಸ್ಯೆಗಳು ಕಡಿಮೆಯಾಗುತ್ತವೆ.

ಹಾಗಂತ ತರಕಾರಿಯನ್ನು ಹಾಗೇ ತಿನ್ನೋದೂ  ಒಳ್ಳೆಯದೇ. ಯಾಕೆಂದರೆ ಜ್ಯೂಸ್ ಮಾಡುವಾಗ ತರಕಾರಿ ತಿರುಳು, ಸಿಪ್ಪೆ ತೆಗೆಯಬೇಕಾಗಬಹುದು. ಇದರಿಂದ ಫೈಬರ್‌ನ ಅಂಶ ಕಡಿಮೆಯಾಗಬಹುದು. ತರಕಾರಿಯನ್ನು ಹಾಗೇ ತಿನ್ನುವುದರಿಂದ ಫೈಬರ್‌ನ ಅಂಶ ಹೆಚ್ಚಿನ ಪ್ರಮಾಣದಲ್ಲಿ ದೇಹಕ್ಕೆ ಸೇರಿಸಿ ಹಲವಾರು ದೈಹಿಕ ಸಮಸ್ಯೆಯನ್ನು ನಿವಾರಿಸುತ್ತದೆ.  

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕೋಲಾರ ಬೀದರ್ ಡಿಸಿ ಕಚೇರಿಗೆ ಬಾಂಬ್ ಬೆದರಿಕೆ ಇಮೇಲ್, ಅಲರ್ಟ್ ಆದ ಪೊಲೀಸರು, ತೀವ್ರ ತಪಾಸಣೆ
ಎರಡು ಹಂತಗಳಲ್ಲಿ ನಡೆಯಲಿದೆ ಜನಗಣತಿ, 11,718 ಕೋಟಿ ಮೀಸಲಿಟ್ಟ ಸರ್ಕಾರ; ಇದೇ ಮೊದಲ ಬಾರಿಗೆ ಡಿಜಿಟಲ್‌ ಮೂಲಕ ಗಣತಿ!