ಉ.ಪ್ರ. ಜನತೆ 'ಕಸಬ್' ನನ್ನು ತೊಡೆದು ಹಾಕಬೇಕು: ಅಮಿತ್ ಶಾ

By Suvarna Web DeskFirst Published Feb 22, 2017, 2:43 PM IST
Highlights

ಉತ್ತರ ಪ್ರದೇಶದಲ್ಲಿ 4 ನೇ ಹಂತದ ಚುನಾವಣೆ ಒಂದು ಕಡೆ ನಡೆಯುತ್ತಿದ್ದರೆ ಇನ್ನೊಂದು ಕಡೆ ರಾಜಕೀಯ ನಾಯಕರ ಮಾತಿನ ಜಟಾಪಟಿ ಮುಂದುವರೆದಿದೆ. ಕಾಂಗ್ರೆಸ್, ಬಿಎಸ್ಪಿ, ಎಸ್ಪಿ ಯನ್ನು ಒಟ್ಟಾಗಿ ಅಮಿತ್ ಶಾ ಕಸಬ್ ಗೆ ಹೋಲಿಸಿದ್ದಾರೆ.

ಚೌರಿಚೌರ (ಫೆ.22): ಉತ್ತರ ಪ್ರದೇಶದಲ್ಲಿ 4 ನೇ ಹಂತದ ಚುನಾವಣೆ ಒಂದು ಕಡೆ ನಡೆಯುತ್ತಿದ್ದರೆ ಇನ್ನೊಂದು ಕಡೆ ರಾಜಕೀಯ ನಾಯಕರ ಮಾತಿನ ಜಟಾಪಟಿ ಮುಂದುವರೆದಿದೆ. ಕಾಂಗ್ರೆಸ್, ಬಿಎಸ್ಪಿ, ಎಸ್ಪಿ ಯನ್ನು ಒಟ್ಟಾಗಿ ಅಮಿತ್ ಶಾ ಕಸಬ್ ಗೆ ಹೋಲಿಸಿದ್ದಾರೆ.

ಕಳೆದ 15 ವರ್ಷಗಳಲ್ಲಿ ಉತ್ತರ ಪ್ರದೇಶವನ್ನು ಎಸ್ಪಿ ಹಾಗೂ ಬಿಸ್ಪಿ ಪಕ್ಷಗಳು ನಾಶಪಡಿಸಿವೆ. ಉತ್ತರ ಪ್ರದೇಶದ ಜನತೆ ‘ಕಸಬ್’ ಅನ್ನು ತೊಡೆದು ಹಾಕಬೇಕು. ಕ- ಕಾಂಗ್ರೆಸ್, ಸ- ಸಮಾಜವಾದಿ, ಬ-ಬಹುಜನ ಸಮಾಜವಾದಿ ಪಕ್ಷ ಎಂದು  ಶಾ ಜರಿದಿದ್ದಾರೆ.

 

click me!