ಭ್ರಷ್ಟಾಚಾರದ ಕೂಪ ಉತ್ತರ ಪ್ರದೇಶ :ರಾಜನಾಥ್ ಸಿಂಗ್

Published : Feb 14, 2017, 03:59 PM ISTUpdated : Apr 11, 2018, 01:03 PM IST
ಭ್ರಷ್ಟಾಚಾರದ ಕೂಪ ಉತ್ತರ ಪ್ರದೇಶ :ರಾಜನಾಥ್ ಸಿಂಗ್

ಸಾರಾಂಶ

ನವದೆಹಲಿ (ಫೆ.14): ಭಾರತೀಯ ಜನತಾ ಪಕ್ಷದ ಯಾವ ಮುಖ್ಯಮಂತ್ರಿಯೂ ಯಾವಾಗಲೂ ಹಗರಣಗಳಲ್ಲಿ ಭಾಗಿಯಾಗಿದ್ದಿಲ್ಲ.  ದುರಾದೃಷ್ಟವಶಾತ್ ಉತ್ತರ ಪ್ರದೇಶ ಅಂತಹ ಆಡಳಿತವನ್ನು ಕಂಡಿದೆ ಎಂದು ಗೃಹ ಸಚಿವ ರಾಜನಾಥ್ ಸಿಂಗ್ ವಾಗ್ದಾಳಿ ನಡೆಸಿದ್ದಾರೆ.

ನವದೆಹಲಿ (ಫೆ.14): ಭಾರತೀಯ ಜನತಾ ಪಕ್ಷದ ಯಾವ ಮುಖ್ಯಮಂತ್ರಿಯೂ ಯಾವಾಗಲೂ ಹಗರಣಗಳಲ್ಲಿ ಭಾಗಿಯಾಗಿದ್ದಿಲ್ಲ.  ದುರಾದೃಷ್ಟವಶಾತ್ ಉತ್ತರ ಪ್ರದೇಶ ಅಂತಹ ಆಡಳಿತವನ್ನು ಕಂಡಿದೆ ಎಂದು ಗೃಹ ಸಚಿವ ರಾಜನಾಥ್ ಸಿಂಗ್ ವಾಗ್ದಾಳಿ ನಡೆಸಿದ್ದಾರೆ.

ಒಬ್ಬ ವ್ಯಕ್ತಿಯ ಮೇಲೆ ಭ್ರಷ್ಟಾಚಾರದ ಆರೋಪ ಬಂದರೆ ಅಂತವರು ರಾಜಕೀಯದಿಂದ ಹೊರಗುಳಿಯಬೇಕು. ಕ್ಲೀನ್ ಚಿಟ್ ಸಿಗುವವರೆಗೆ ಪಕ್ಷಕ್ಕೆ ಸೇರಿಕೊಳ್ಳಬಾರದು ಎಂದಿದ್ದಾರೆ.

ಕುಟುಂಬ ರಾಜಕಾರಣದಿಂದ ುತ್ತರ ಪ್ರದೇಶ ಜನತೆ ಅಭಿವೃದ್ಧಿಯನ್ನು ಕಂಡಿಲ್ಲ ಎಂದು ಯಾದವ ಕುಟುಂಬ ರಾಜಕಾರಣದ ಬಗ್ಗೆ ಟೀಕೆ ಮಾಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅನೇಕಲ್‌ನಲ್ಲಿ ಭೀಕರ ಅಪಘಾತ; 20 ವಾಹನಕ್ಕೆ ಕಂಟೈನರ್ ಡಿಕ್ಕಿ, 2ಕ್ಕೂ ಹೆಚ್ಚು ಸಾವು, ಹಲವರು ಗಂಭೀರ
ಅಪ್ರಾಪ್ತರಿಂದ 8ನೇ ಕ್ಲಾಸ್ ಬಾಲಕಿಗೆ ಕಿರುಕುಳ: ನಾಲ್ವರು ಬಾಲಕರ ತಾಯಂದಿರನ್ನು ಬಂಧಿಸಿದ ಪೊಲೀಸರು