ರಜನೀಕಾಂತ್ ಆಯ್ತು, ಕಮಲ್ ಹಾಸನ್ ಆಯ್ತು, ಈಗ ಟಿಟಿವಿ ದಿನಕರನ್ ಸರದಿ!

Published : Mar 15, 2018, 09:28 AM ISTUpdated : Apr 11, 2018, 12:50 PM IST
ರಜನೀಕಾಂತ್ ಆಯ್ತು, ಕಮಲ್ ಹಾಸನ್ ಆಯ್ತು, ಈಗ ಟಿಟಿವಿ ದಿನಕರನ್ ಸರದಿ!

ಸಾರಾಂಶ

ರಜನೀಕಾಂತ್ ಆಯ್ತು, ಕಮಲ್ ಹಾಸನ್ ಆಯ್ತು ಈಗ ಟಿಟಿವಿ ದಿನಕರನ್ ಸರದಿ! ಟಿಟಿವಿ ದಿನಕರನ್ ಇಂದು ​  ಹೊಸ ಪಕ್ಷ ಘೋಷಣೆ ಮಾಡಿದ್ದಾರೆ. 

ಚೆನ್ನೈ (ಮಾ. 15): ರಜನೀಕಾಂತ್ ಆಯ್ತು, ಕಮಲ್ ಹಾಸನ್ ಆಯ್ತು ಈಗ ಟಿಟಿವಿ ದಿನಕರನ್ ಸರದಿ! ಟಿಟಿವಿ ದಿನಕರನ್ ಇಂದು ​  ಹೊಸ ಪಕ್ಷ ಘೋಷಣೆ ಮಾಡಿದ್ದಾರೆ. 

ಅಮ್ಮ ಮಕ್ಕಳ್​​ ಮುನ್ನೇತ್ರ ಕಳಗಮ್’ ಎನ್ನುವ ಹೊಸ ಪಕ್ಷವನ್ನು ಮಧುರೈನಲ್ಲಿ ಘೋಷಣೆ ಮಾಡಿದ್ದಾರೆ. ಜಯಲಲಿತಾ ನಿಧನದಿಂದ ತೆರವಾಗಿದ್ದ ಆರ್​’ಕೆ ನಗರ  ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ದಿನಕರನ್  ಜಯಗಳಿಸಿದ್ದಾರೆ.  ದಿನಕರನ್​ ವಿರುದ್ಧ ಎಐಎಡಿಎಂಕೆ ಚಿಹ್ನೆ ವಿಚಾರದಲ್ಲಿ ಲಂಚ ಆಮಿಷ ಪ್ರಕರಣದ ಆರೋಪ ಕೇಳಿಬಂದಿತ್ತು.  ಸುಪ್ರೀಂಕೋರ್ಟ್​ನಲ್ಲಿ ವಿಚಾರಣೆ ಹಂತದಲ್ಲಿದೆ. 
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಚಾಮರಾಜನಗರ: ಕೂಲಿ ಕೆಲಸ ಮುಗಿಸಿ ವಾಪಾಸ್ ಹೋಗುವ ವೇಳೆ ಕಾಡಾನೆ ದಾಳಿ; ವ್ಯಕ್ತಿ ದುರ್ಮರಣ
ಮಲ್ಲಿಕಾರ್ಜುನ ಖರ್ಗೆಗೆ 'ಭಾರತ ರತ್ನ' ನೀಡುವಂತೆ ಕಾಂಗ್ರೆಸ್ ಮುಖಂಡ ಆಗ್ರಹ