
ಬೆಂಗಳೂರು[ಜು. 11] ಸುಪ್ರೀಂ ಕೋರ್ಟ್ ತಿಳಿವಳಿಕೆ ನೀಡಿದಂತೆ ಅತೃಪ್ತ ಶಾಸಕರು ಸ್ಪೀಕರ್ ರಮೇಶ್ ಕುಮಾರ್ ಮುಂದೆ ಹಾಜರಾಗಿದ್ದಾರೆ. ಹಾಗಾದರೆ ಯಾವೆಲ್ಲ ಶಾಸಕರು ಬಂದಿದ್ದಾರೆ? ಯಾರೆಲ್ಲ ಬಂದಿಲ್ಲ?
ಮುಂಬೈಗೆ ತೆರಳಿದ್ದ ರಾಜೀನಾಮೆ ಕೊಟ್ಟ ಶಾಸಕರಿಗೆ ಬುಲಾವ್ ನೀಡಿದ್ದರೆ ಅವರಲ್ಲಿ ಿದೀಗ ಸ್ಪೀಕರ್ ಕಚೇರಿ ಒಳಕ್ಕೆ ಬಂದವರು ಯಾರು?
ನನ್ನ ಮರ್ಜಿ, ಸುಪ್ರೀಂ ಗೆ ರಮೇಶ್ ಕುಮಾರ್ ಅರ್ಜಿ
1. ಎಸ್.ಟಿ ಸೋಮಶೇಖರ್- ಯಶವಂತಪುರ
2. ಭೈರತಿ ಬಸವರಾಜ್ - ಕೆಆರ್ ಪುರಂ
3. ಮುನಿರತ್ನ- ರಾಜರಾಜೇಶ್ವರಿನಗರ
4. ಪ್ರತಾಪ್ ಗೌಡ ಪಾಟೀಲ್- ಮಸ್ಕಿ
5. ಬಿ.ಸಿ ಪಾಟೀಲ್- ಹಿರೇಕೆರೂರು
6. ರಮೇಶ್ ಜಾರಕಿಹೊಳಿ - ಗೋಕಾಕ್
7. ಶಿವರಾಮ್ ಹೆಬ್ಬಾರ್ - ಯಲ್ಲಾಪುರ
8. ಮಹೇಶ್ ಕುಮಟಳ್ಳಿ - ಅಥಣಿ
9. ನಾರಾಯಣಗೌಡ- ಕೆ.ಆರ್ ಪೇಟೆ
10. ಎಚ್. ವಿಶ್ವನಾಥ್- ಹುಣಸೂರು
11. ಗೋಪಾಲಯ್ಯ- ಮಹಾಲಕ್ಷ್ಮಿ ಲೇಔಟ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.