
ಮೇಷ : ಲಾಭ ಸ್ಥಾನಕ್ಕೆ ಗುರು ದೃಷ್ಟಿ ಯಿರುವುದರಿಂದ ವ್ಯಾಪಾರಿಗಳಿಗೆ ಶುಭ ದಿನ, ಆರೋಗ್ಯ ಸಮಸ್ಯೆಯೂ ಕಾಡಲಿದೆ ಜಾಗರೂಕರಾಗಿರಿ
ವೃಷಭ : ಸುಖಾಧಿಪತಿ ಲಾಭದಲ್ಲಿರುವುದರಿಂದ ಉತ್ತಮ ದಿನ, ಆದರೆ ಶನಿ-ಕುಜರ ಯುತಿಯ ಸಂಕಷ್ಟ ಇದ್ದೇ ಇರಲಿದೆ, ಎಳ್ಳು ದಾನ ಮಾಡಿ
ಮಿಥುನ : ವ್ಯಯಾಧಿಪನು ದಶಮದಲ್ಲಿದ್ದಾನೆ ಉದ್ಯೋಗ ನಷ್ಟವಾಗಬಹುದು, ಅಥವಾ ಉದ್ಯೋಗದಲ್ಲಿ ಕಿರಿಕಿರಿಯೂ ಆಗಬಹುದು, ವಿಷ್ಣು ಸ್ಮರಣೆ ಮಾಡಿ
ಕಟಕ : ಪಂಚಮಾಧಿಪತಿಯು ಷಷ್ಠ ಸ್ಥಾನದಲ್ಲಿರುವುದರಿಂದ ಮನೋವ್ಯಾಧಿ, ಚಂದ್ರನ ಆರಾಧನೆ ಮಾಡಿ
ಸಿಂಹ : ವಕೀಲರಿಗೆ ಹಿನ್ನಡೆ, ಅಂದುಕೊಂಡ ಕಾರ್ಯಗಳು ಸಾಗುವುದಿಲ್ಲ, ಧರ್ಮಸ್ಥಳ ಮಂಜುನಾಥ ದರ್ಶನ ಮಾಡಿ
ಕನ್ಯಾ : ಸಾಮಾನ್ಯದಿನವಾಗಿರಲಿದೆ, ಮನೆಯಲ್ಲಿ ಸಂಭ್ರಮದ ವಾತಾವರಣ, ಮಕ್ಕಳಲ್ಲಿ ಸಣ್ಣಪುಟ್ಟ ಕಲಹ, ಬುಧನ ಆರಾಧನೆ ಮಾಡಿ
ತುಲಾ : ಗಂಡ-ಹೆಂಡಿರಲ್ಲಿ ಸಾಮರಸ್ಯ, ಒಡೆದು ಹೋದ ಸಂಬಂಧ ಕುದುರುವುದು, ಲಕ್ಷ್ಮೀನಾರಾಯಣ ದರ್ಶನ ಮಾಡಿ
ವೃಶ್ಚಿಕ : ಧನಾಧಿಪತಿ ವ್ಯಯದಲ್ಲಿದ್ದು, ಧನ ಸ್ಥಾನದಲ್ಲಿ ಶನಿ-ಕುಜರ ಯುತಿ ಮನೆಯಲ್ಲಿ ಹಣ ಕಳವು, ಧನವ್ಯಯ, ಶನಿಯ ಶಾಂತಿ ಮಾಡಿಸಿ
ಧನಸ್ಸು : ಧನಾಗಮನ, ಆರೋಗ್ಯದಲ್ಲಿ ಏರು ಪೇರು, ಮಾನಸಿಕ ಚಿಂತೆ, ದಕ್ಷಿಣಾಮೂರ್ತಿ ದರ್ಶನ ಮಾಡಿ
ಮಕರ : ಸಾಡೇಸಾತ್ ಶುರುವಾಗಿದೆ, ಆದರೆ ಉದ್ಯೋಗಕ್ಕೇನೂ ತೊಂದರೆ ಇಲ್ಲ, ಶಿವನಿಗೆ ಬಿಲ್ವಪತ್ರೆ ಸಮರ್ಪಿಸಿ
ಕುಂಭ : ಭಾಗ್ಯದ ಗುರುವಿನಿಂದ ಭಾಗ್ಯೋದಯ, ಧನಾಗಮನ, ಆರೋಗ್ಯದಲ್ಲಿ ಕೊಂಚ ಏರುಪೇರು
ಮೀನ : ಜಗದ್ಗುರುಗಳ ದರ್ಶನ ಮಾಡಿ, ಗುರು ಸ್ಮರಣೆಯಿಂದ ಸರ್ವ ಕಷ್ಟ ನಿವಾರಣೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.