
ಮೇಷ : ಕಾರ್ಯದಲ್ಲಿ ಹೊಸ ಪ್ರಯೋಗ,ಪ್ರವಾಸದ ಸಾಧ್ಯತೆ, ಸ್ನೇಹ ಬಾಂಧವ್ಯ ವೃದ್ಧಿ, ನಾಗದೇವರ ಉಪಾಸನೆ ಮಾಡಿ
ವೃಷಭ : ಅಷ್ಟಮ ಶನಿಯಿಂದ ಆರೋಗ್ಯ ಹಾನಿ, ಜಾಗರೂಕರಾಗಿರಿ, ಸಾಮಾನ್ಯದಿನ, ಧನ್ವಂತರಿ ಹೋಮ, ದರ್ಶನ ಮಾಡಿ
ಮಿಥುನ : ಆರೋಗ್ಯದಲ್ಲಿ ವತ್ಯಯ, ಸ್ತ್ರೀ ಕಲಹ, ಧನಾಗಮನಕ್ಕೆ ಪ್ರಯಾಸಪಡುತ್ತೀರಿ, ನಾರಾಯಣ ಸ್ಮರಣೆ ಮಾಡಿ
ಕಟಕ : ಗ್ರಹಣ ಪರಿಣಾಮ ತಾಗುವುದರಿಂದ ಜಪಾದಿಗಳನ್ನು ಮಾಡಿ, ಹೊರಗಡೆ ಸುತ್ತಾಟ, ಅಧಿಕಪ್ರಸಂಗತನಗಳನ್ನು ಕಟ್ಟಿಡಿ. ಗ್ರಹಣಕಾಲದಲ್ಲಿ ನಾರಾಯಣ ಜಪ ಮಾಡಿ
ಸಿಂಹ : ಸಾಧಾರಣ ದಿನ, ಆರೋಗ್ಯ ವ್ಯತ್ಯಯವಾಗುವ ಸಾಧ್ಯತೆ, ಗ್ರಹಣ ಕಾರಣದಿಂದ ಜಾಗರೂಕರಾಗಿರಿ, ಶಿವನ ಆರಾಧನೆಯಿಂದ ಕಷ್ಟ ಪರಿಹಾರ
ಕನ್ಯಾ : ಮಕ್ಕಳಿಂದ ಸಂತಸದ ಸುದ್ದಿ, ನಿಮ್ಮ ಆಲೋಚನೆ ನಾಳೆ ಸಾಕಾರಗೊಳ್ಳಲಿದೆ, ಲಕ್ಷ್ಮೀ ನಾರಾಯಣ ಧ್ಯಾನ ಮಾಡಿ
ತುಲಾ : ರಾಶಿಯಲ್ಲಿರುವ ಗುರುವಿನಿಂದ ದೇಹ ಬಲ ಹೆಚ್ಚಲಿದೆ, ಅಂದುಕೊಮಡ ಕಾರ್ಯಗಳು ಸಫಲವಾಗಲಿವೆ, ಲಕ್ಷ್ಮೀ ದರ್ಶನ ಮಾಡಿ
ವೃಶ್ಚಿಕ : ಆರಕ್ಷಕರಿಗೆ ಉತ್ತಮ ದಿನ, ಅಂದುಕೊಂಡ ಕಾರ್ಯ ನಡೆಯಲಿದೆ, ಸುಬ್ರಹ್ಮಣ್ಯ ಆರಾಧನೆ ಮಾಡಿ
ಧನಸ್ಸು : ವ್ಯಾಪಾರದಲ್ಲಿ ಲಾಭ, ಮಾತಿನಿಂದ ಕಲಹ ಸಾಧ್ಯತೆ, ಮಕ್ಕಳಿಗೆ ಸಹಾಯ ಮಾಡಿ, ಹಿರಿಯರ ಆಶೀರ್ವಾದ ಪಡೆಯಿರಿ
ಮಕರ : ಜಾಗರೂಕವಾಗಿರಿ, ಶನಿಕಾಟದಿಂದ ಮುಕ್ತರಾಗಲು ಆಂಜನೇಯನ ಮೊರೆ ಹೋಗಿ
ಕುಂಭ : ಮುಂದಿನ ದಿನಗಳಲ್ಲಿ ಶುಭಕಾರ್ಯಗಳಿಗೆ ಚಾಲನೆ ದೊರೆಯಲಿದೆ, ಉದ್ಯೋಗದಲ್ಲಿ ಬಡ್ತಿ, ಶಿವ ಸಹಸ್ರನಾಮ ಪಠಿಸಿ
ಮೀನ : ಗುರುವಿನ ಅನುಗ್ರಹ ಬೇಕು, ಯಾವುದೇ ಶುಭ ಕಾರ್ಯ ಸಾಧ್ಯವಿಲ್ಲ, ಗುರುಸ್ತೋತ್ರ ಪಠಿಸಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.