ತಮಿಳುನಾಡು ಸರ್ಕಾರ ಮತ್ತು ಜಯಲಲಿತಾ ವಿರುದ್ದವೇ ಸಿಡಿದೆದ್ದ ತಮಿಳರು!

Published : Sep 08, 2016, 08:58 PM ISTUpdated : Apr 11, 2018, 12:54 PM IST
ತಮಿಳುನಾಡು ಸರ್ಕಾರ ಮತ್ತು ಜಯಲಲಿತಾ ವಿರುದ್ದವೇ ಸಿಡಿದೆದ್ದ ತಮಿಳರು!

ಸಾರಾಂಶ

ಮಂಡ್ಯ(ಸೆ.09): ತಮಿಳುನಾಡು ಸರ್ಕಾರ ಮತ್ತು ಜಯಲಲಿತಾ ವಿರುದ್ದ ಪ್ರತಿಭಟನೆ ನಡೆಸಲಾಗುತ್ತಿದ್ದು, ಮಂಡ್ಯದಲ್ಲಿ ಕಾವೇರಿ ಹೋರಾಟಕ್ಕೆ ತಮಿಳರು ಬೆಂಬಲ ಸೂಚಿಸಿದ್ದಾರೆ.

ತಮಿಳು ಕಾಲೋನಿ, ನೆಹರು ನಗರ, ಮಂಡ್ಯ ನಗರ ತಮಿಳು ನಿವಾಸಿಗಳಿಂದ ಪ್ರತಿಭಟನೆಗೆ ಬೆಂಗಲ ವ್ಯಕ್ತವಾಗಿದ್ದು, ಖಾಲಿ ಕೊಡಗಳನ್ನು ಹೊತ್ತು ಜಯಲಲಿತಾ ವಿರುದ್ದ ಪ್ರತಿಭಟನೆ ನಡೆಸುತ್ತಿದ್ದಾರೆ. ಇದರಿಂದ ಕಾವೇರಿ ಹೋರಾಟಕ್ಕೆ ತಮಿಳರು ಕೂಡಾ ಬೆಂಬಲಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅನೇಕಲ್‌ನಲ್ಲಿ ಭೀಕರ ಅಪಘಾತ; 20 ವಾಹನಕ್ಕೆ ಕಂಟೈನರ್ ಡಿಕ್ಕಿ, 2ಕ್ಕೂ ಹೆಚ್ಚು ಸಾವು, ಹಲವರು ಗಂಭೀರ
ಅಪ್ರಾಪ್ತರಿಂದ 8ನೇ ಕ್ಲಾಸ್ ಬಾಲಕಿಗೆ ಕಿರುಕುಳ: ನಾಲ್ವರು ಬಾಲಕರ ತಾಯಂದಿರನ್ನು ಬಂಧಿಸಿದ ಪೊಲೀಸರು