
ನವದೆಹಲಿ[ಜು. 25] ಸಾಮೂಹಿಕ ಗಲಭೆ ಪ್ರಕರಣಗಳು ಈ ದೇಶದಲ್ಲಿ ಸಾಂಕ್ರಾಮಿಕ ರೋಗದಂತೆ ಹಬ್ಬಿಕೊಂಡಿವೆ ಎಂದು ನಟಿ ಸ್ವರಾ ಭಾಸ್ಕರ್ ಗಂಭೀರ ಆರೋಪ ಮಾಡಿದ್ದಾರೆ.
ಈ ಸಾಮೂಹಿಕ ಗಲಭೆ ವಿರುದ್ಧ ದನಿ ಎತ್ತುತ್ತಿರುವ ಕಲಾವಿದರು ಮತ್ತು ಬರಹಗಾರರನ್ನು ಕೊಂಡಾಡಬೇಕು. ಕಳೆದ 3-4 ವರ್ಷದಿಂದ ಈ ರೀತಿಯ ಪ್ರಕರಣ ಹೆಚ್ಚಿಕೊಂಡಿದೆ ಎಂದರು. ನಾನು ಮಾತನಾಡುತ್ತಾ ಇದ್ದರೆ ಇಂಥ ಪ್ರಕರಣ ಮತ್ತಷ್ಟು ಹೆಚ್ಚಿಕೊಂಡಿದೆ ಎಂದು ಆತಕ ವ್ಯಕ್ತಪಡಿಸಿದರು.
ನಾನು ಪ್ರಜಾಪ್ರಭುತ್ವದ ರಾಷ್ಟ್ರದಲ್ಲಿ ಇದ್ದೇನೆ. ಇಲ್ಲಿ ವೈಯಕ್ತಿಕ ಚಿಂತನೆಗಳಿಗೂ ಬೆಲೆ ಇದೆ ಎಂದು ನಟಿ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.