
ಹಾವೇರಿ :ಗುಡ್ಡದಮಲ್ಲಾಪುರ ಮಠದ ಹಿರಿಯ ಮೂಕಪ್ಪ ಸ್ವಾಮಿಗಳು (ಎತ್ತು) ವಿಧಿವಶರಾಗಿದ್ದಾರೆ. ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಸುಕ್ಷೇತ್ರ ಗುಡ್ಡದಮಲ್ಲಾಪುರದ ವಿಶಿಷ್ಠ ಸಂಪ್ರದಾಯ ಹೊಂದಿದ್ದ ಮಠದ ಸ್ವಾಮೀಜಿ ಈ ಮಠಕ್ಕೆ ನಂದಿ( ಎತ್ತು) ಪೀಠಾಧಿಪತಿಯಾಗಿತ್ತು.
ಮಠದ ಪೀಠಾಧಿಪತಿಯಾಗಿದ್ದ ಮೂಕಪ್ಪ ಮಹಾಸ್ವಾಮಿ ನಂದಿ.ಈ ಭಾಗದಲ್ಲಿ ಲಕ್ಷಾಂತರ ಭಕ್ತರ ಆರಾಧ್ಯ ದೈವವಾಗಿದ್ದ ನಂದಿ ಇಂದು ಸಂಜೆ 7-50 ರ ವೇಳೆಗೆ ಶಿವಾಧೀನವಾಗಿದೆ.ನಾಳೆ ಮದ್ಯಾಹ್ನ 3 ಗಂಟೆಗೆ ಮೂಕಪ್ಪ ಸ್ವಾಮೀಜಿಯ ಅಂತ್ಯ ಸಂಸ್ಕಾರ..
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.