ಸುವರ್ಣ ನ್ಯೂಸ್ ವರದಿ ಫಲಶ್ರುತಿ : ಕಿಚ್ಚನ ಕರೆಗೆ ಮರಳಿದ ಮಣಿಕಂಠ
First Published Jun 19, 2018, 6:39 PM ISTHighlights
- ಅಪ್ಪ ಅಮ್ಮ ಬೈದರು ಎಂದು ಬೇಸರಿಕೊಂಡು ಮನೆ ಬಿಟ್ಟಿದ್ದ ಮಣಿಕಂಠ
- ಅಭಿಮಾನಿ ಅಂತಾ ಗೊತ್ತಾಗಿ ಖುದ್ದು ಕಿಚ್ಚ ಸುದೀಪ್ ಅವರಿಂದ ಮನವಿ
- ಸೆಲ್ಫಿ ಬೈಟ್ ರೆಕಾರ್ಡ್ ಮಾಡಿ ಫೇಸ್ ಬುಕ್ ಮೂಲಕ ಸುದೀಪ್ ಮರಳಿ ಬಾ ಅಂದಿದ್ದರು
- ಮೇ 28ರ ರಾತ್ರಿ 9 ಗಂಟೆಗೆ ಸುದ್ದಿ ಪ್ರಸಾರ ಮಾಡಿದ್ದ ಸುವರ್ಣ ನ್ಯೂಸ್