ಇವಿಎಂ ಬೇಡ ಎಂದು ಅಳುವ ಬದಲು ಜನಾದೇಶ ಒಪ್ಪಿಕೊಳ್ಳಿ: ಬಿಜೆಪಿ

Published : Apr 15, 2017, 02:09 PM ISTUpdated : Apr 11, 2018, 12:59 PM IST
ಇವಿಎಂ ಬೇಡ ಎಂದು ಅಳುವ ಬದಲು ಜನಾದೇಶ ಒಪ್ಪಿಕೊಳ್ಳಿ: ಬಿಜೆಪಿ

ಸಾರಾಂಶ

ಇವಿಎಂ ಮಷಿನ್ ಸರಿಯಾಗಿ ಕಾರ್ಯ ನಿರ್ವಹಿಸಿಲ್ಲ ಎಂದು ಅಳುವ ಬದಲು ಉತ್ತರ ಪ್ರದೇಶ ಜನರ ಜನಾದೇಶವನ್ನು ಒಪ್ಪಿಕೊಳ್ಳಿ ಎಂದು ಅಖಿಲೇಶ್ ಯಾದವ್ ಗೆ ಬಿಜೆಪಿ ಹೇಳಿದೆ.

ಲಕ್ನೋ (ಏ.15): ಇವಿಎಂ ಮಷಿನ್ ಸರಿಯಾಗಿ ಕಾರ್ಯ ನಿರ್ವಹಿಸಿಲ್ಲ ಎಂದು ಅಳುವ ಬದಲು ಉತ್ತರ ಪ್ರದೇಶ ಜನರ ಜನಾದೇಶವನ್ನು ಒಪ್ಪಿಕೊಳ್ಳಿ ಎಂದು ಅಖಿಲೇಶ್ ಯಾದವ್ ಗೆ ಬಿಜೆಪಿ ಹೇಳಿದೆ.

ಇವಿಎಂ ಮಷಿನ್ ಬೇಡ, ಬ್ಯಾಲೆಟ್ ಪೇಪರ್ ಯಿಂದ ಚುನಾವಣೆ ನಡೆಸಿ ಎಂದು ಒತ್ತಾಯಿಸಿರುತ್ತಿರುವ ಅಖಿಲೇಶ್ ಯಾದವ್ ಗೆ ಬಿಜೆಪಿ ಪ್ರತ್ಯುತ್ತರ ನೀಡಿದೆ. ಅಖಿಲೇಶ್ ಗೆ ಇವಿಎಂ ಯಂತ್ರಗಳ ಮೇಲೆ, ಉತ್ತರ ಪ್ರದೇಶ ಜನರ ಜನಾದೇಶದ ಮೇಲೆ ನಂಬಿಕೆ ಇಲ್ಲ. ಅಷ್ಟೇ ಅಲ್ಲ ಸ್ವತಃ ಅವರ ತಂದೆಯ ಮೇಲೆ ನಂಬಿಕೆಯಿಲ್ಲ ಎಂದು ಬಿಜೆಪಿ ಹೇಳಿದೆ.  

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕಲಬುರಗಿ ಉದ್ಯಮಿ ಮನೆಮುಂದೆ ಬೆಂಕಿ ಹಚ್ಚಿಕೊಂಡು ಪ್ರಾಣಬಿಟ್ಟ ಬಿಜೆಪಿ ಕಾರ್ಯಕರ್ತೆ ಜ್ಯೋತಿ ಪಾಟೀಲ್!
ಚಿಕ್ಕೋಡಿ ಶಿಕ್ಷಕಿಯ ಕಣ್ಣೀರು: ಎಸ್‌ಡಿಎಂಸಿ ಅಕ್ರಮ ತಡೆದಿದ್ದಕ್ಕೆ ಅಮಾನತು ಶಿಕ್ಷೆ? ನ್ಯಾಯಕ್ಕಾಗಿ ಕಣ್ಣೀರಿಟ್ಟ ಟೀಚರ್!