ಸಿಎಂ ಹೋದಲ್ಲೆಲ್ಲಾ ಹೆಣ ಬೀಳುತ್ತೆ: ಶೋಭಾ ಕರಂದ್ಲಾಜೆ ಗುಡುಗು

Published : Dec 24, 2017, 02:56 PM ISTUpdated : Apr 11, 2018, 12:40 PM IST
ಸಿಎಂ ಹೋದಲ್ಲೆಲ್ಲಾ ಹೆಣ ಬೀಳುತ್ತೆ: ಶೋಭಾ ಕರಂದ್ಲಾಜೆ ಗುಡುಗು

ಸಾರಾಂಶ

ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಶೋಭಾ ಕರಂದ್ಲಾಜೆ ಗುಡುಗಿದ್ದಾರೆ. ಮುಖ್ಯಮಂತ್ರಿ ಯಾವ ಊರಿಗೆ ಹೋದರೂ ಹೆಣ ಬೀಳುತ್ತೆ. ಮುಖ್ಯಮಂತ್ರಿ ಯಾವ ಊರಿಗೆ ಹೋದರೂ ಅಪರಾಧಿಗಳನ್ನು ರಕ್ಷಿಸುತ್ತಾರೆ. ಮಂಗಳೂರಿಗೆ ಹೋದರೆ ಶರತ್ ಹೆಣ, ಉತ್ತರ ಕನ್ನಡಕ್ಕೆ ಹೋದರೆ ಪರೇಶನ ಹೆಣ, ವಿಜಯಪುರಕ್ಕೆ ಹೋದರೆ ದಾನಮ್ಮಳ ಹೆಣ ಬೀಳುತ್ತೆ ಎಂದು ಶೋಭಾ ಕರಂದ್ಲಾಜೆ ಸಿಎಂ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ವಿಜಯಪುರ (ಡಿ.24): ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಶೋಭಾ ಕರಂದ್ಲಾಜೆ ಗುಡುಗಿದ್ದಾರೆ. ಮುಖ್ಯಮಂತ್ರಿ ಯಾವ ಊರಿಗೆ ಹೋದರೂ ಹೆಣ ಬೀಳುತ್ತೆ. ಮುಖ್ಯಮಂತ್ರಿ ಯಾವ ಊರಿಗೆ ಹೋದರೂ ಅಪರಾಧಿಗಳನ್ನು ರಕ್ಷಿಸುತ್ತಾರೆ. ಮಂಗಳೂರಿಗೆ ಹೋದರೆ ಶರತ್ ಹೆಣ, ಉತ್ತರ ಕನ್ನಡಕ್ಕೆ ಹೋದರೆ ಪರೇಶನ ಹೆಣ, ವಿಜಯಪುರಕ್ಕೆ ಹೋದರೆ ದಾನಮ್ಮಳ ಹೆಣ ಬೀಳುತ್ತೆ ಎಂದು ಶೋಭಾ ಕರಂದ್ಲಾಜೆ ಸಿಎಂ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ವಿಜಯಪುರ ಅಫೀಮು,  ಗಾಂಜಾ ಅಡ್ಡೆಯಾಗಿದೆ. ಜಿಹಾದಿಗಳು ಮುಸ್ಲಿಂ ಹೆಚ್ಚಿರುವ ಪ್ರದೇಶದಲ್ಲಿ ಗಾಂಜಾ,ಅಫೀಮು ಮಾರಾಟ ಮಾಡಿ ನಮ್ಮ ಹುಡುಗರನ್ನು ಕೆಡಿಸುತ್ತಿದ್ದಾರೆ. ಎಲ್ಲಿದ್ದಾರೆ ಎಂ‌.ಬಿ.ಪಾಟೀಲರು ಎಲ್ಲಿದೆ ಸರ್ಕಾರ ಆ ಹುಡುಗಿಯನ್ನು ಆಸ್ಪತ್ರೆ ಸೇರಿಸುವದರಿಂದ ಹಿಡಿದು ಅಂತ್ಯ ಸಂಸ್ಕಾರದವರೆಗೂ ನಮ್ಮ ಕಾರ್ಯಕರ್ತರು ಭಾಗವಹಿಸಿದ್ದಾರೆ. ನಿಮ್ಮ ಕಾರ್ಯಕರ್ತರು ಸಾಧನಾ ಸಮಾವೇಶದಲ್ಲಿದ್ದರು ಎಂದು ಗುಡುಗಿದ್ದಾರೆ.  ವಿಜಯಪುರದ ಅಂಬೇಡ್ಕರ್ ವೃತ್ತದಲ್ಲಿ ದಲಿತ ಬಾಲಕಿ ಮೇಲಿನ ಅತ್ಯಾಚಾರ ಖಂಡಿಸಿ ಬಿಜೆಪಿ ನಡೆಸುತ್ತಿದ್ದ ಪ್ರತಿಭಟನೆಯಲ್ಲಿ ಶೋಭಾ ಕರಂದ್ಲಾಜೆ ಭಾಷಣ ಮಾಡುತ್ತಾ ಈ ಮಾತನ್ನು ಹೇಳಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಿಡ್ನಿ ಶೂಟಿಂಗ್ ದಾಳಿಗೆ ಪಾಕಿಸ್ತಾನ ಸಂಪರ್ಕ: ಆರೋಪಿ ಲಾಹೋರ್ ಮೂಲದ ನವೀದ್ ಅಕ್ರಮ್; ಫೋಟೋ ವೈರಲ್!
ತುರುವೇಕೆರೆ: ದೇವರ ಮೇಲೆ ಹಾಕಿದ್ದ 500 ಗ್ರಾಂ ಸರ, 10 ಸಾವಿರ ರೂ. ನಗದು ಕದ್ದ ಕಳ್ಳರು!