ಮಂಚಕ್ಕೆ ಕರೆಯುವ ಗ್ರಾ.ಪಂ. ಸದಸ್ಯ!

Published : Sep 15, 2016, 11:53 PM ISTUpdated : Apr 11, 2018, 12:35 PM IST
ಮಂಚಕ್ಕೆ ಕರೆಯುವ ಗ್ರಾ.ಪಂ. ಸದಸ್ಯ!

ಸಾರಾಂಶ

ಚಿತ್ರದುರ್ಗ(ಸೆ.16): ಚಿತ್ರದುರ್ಗದ ಐನಹಳ್ಳಿ ಕುರುಬರಹಟ್ಟಿ ಗ್ರಾಮ ಪಂಚಾಯ್ತಿಯ ಸದಸ್ಯನೊಬ್ಬ ತನ್ನ ಜಮೀನಿನಲ್ಲಿ ಕೂಲಿ ಮಾಡುವ ಮಹಿಳೆಯರನ್ನೆಲ್ಲಾ ಮಂಚಕ್ಕೆ ಕರೆಯುತ್ತಿದ್ದಾನಂತೆ.

ಈತನಿಗೆ ವೋಟ್​ ಹಾಕಿ ಗೆಲ್ಲಿಸಿದ ಗ್ರಾಮಸ್ಥರೇ ಈತನ ಈ ವರ್ತನೆಯನ್ನ ಸರಿ ಮಾಡಿಕೊಳ್ಳಲು ಹೇಳಿದ್ರೂ ವೆಂಕಟೇಶನ ವರ್ತನೆ ಮಾತ್ರ ಬದಲಾಗಿಲ್ಲವಂತೆ. ಸದ್ಯ ವೆಂಕಟೇಶನ ಕಾಟ ಜಾಸ್ತಿಯಾದಾಗ ಇಡೀ ಗ್ರಾಮವೇ ಆತನ ವಿರುದ್ಧ ತಿರುಗಿ ಬಿದ್ದಿದೆ. ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದೆ. ಸೂಕ್ತ ಕ್ರಮಕೈಗೊಳ್ಳಬೇಕು ಅಂತಾ ಒತ್ತಾಯಿಸಿದೆ.

ಆದ್ರೆ ಪ್ರಕರಣ ದಾಖಲಿಸಿಕೊಂಡು 3-4 ದಿನಗಳು ಕಳೆದ್ರೂ ಗ್ರಾಮಾಂತರ ಪೊಲೀಸರು ವೆಂಕಟೇಶನ ವಿರುದ್ಧ ಯಾವುದೇ ಕ್ರಮಕೈಗೊಂಡಿಲ್ಲ ಅನ್ನೋದು ಗ್ರಾಮಸ್ಥರ ಆರೋಪ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮಹಾರಾಷ್ಟ್ರ ಸ್ಥಳೀಯ ಚುನಾವಣೆ; ಬಿಜೆಪಿ ಮೈತ್ರಿಕೂಟಕ್ಕೆ ಭರ್ಜರಿ ಮುನ್ನಡೆ, ಮಕಾಡೆ ಮಲಗಿದ MVA
ವೈರಲ್ ಆಗ್ತಿದೆ ಕನ್ನಡದಲ್ಲಿ ಮುದ್ರಣಗೊಂಡಿರುವ 1948ರ ಮುಸ್ಲಿಂ ವಿವಾಹ ಆಮಂತ್ರಣ ಪತ್ರಿಕೆ