ಉಗ್ರರಾದ ಬಶ್ರತ್ ಅಹ್ನದ್ ಶೇಖ್, ಇಜಾಜ್ ಮೀರ್ ರನ್ನು ಸೇನೆ ಹತ್ಯೆಗೈದಿದೆ.
ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ಮತ್ತೆ ಗುಂಡಿನ ಸದ್ದು ಮೊಳಗಿದೆ. ಭಾರತೀಯ ಸೇನೆ ಇಬ್ಬರು ಉಗ್ರರನ್ನು ಹೊಡೆದುರುಳಿಸಿದೆ.
ಹಿಜ್ಬುಲ್ ಮುಜಾಹಿದೀನ್ ಸಂಘಟನೆಯ ಇಬ್ಬರು ಉಗ್ರರನ್ನು ಹತ್ಯೆಗೈದಿದೆ. ಉಗ್ರರಾದ ಬಶ್ರತ್ ಅಹ್ನದ್ ಶೇಖ್, ಇಜಾಜ್ ಮೀರ್ ರನ್ನು ಸೇನೆ ಹತ್ಯೆಗೈದಿದೆ.