ಗೀತಾ ಪೋಷಕರ ಪತ್ತೆ ಸಹಾಯ ಮಾಡಿದ್ರೆ ಲಕ್ಷ ರೂ. ಬಹುಮಾನ: ಸಚಿವೆ ಸುಷ್ಮಾ ಸ್ವರಾಜ್

Published : Oct 02, 2017, 09:54 AM ISTUpdated : Apr 11, 2018, 01:10 PM IST
ಗೀತಾ ಪೋಷಕರ ಪತ್ತೆ ಸಹಾಯ ಮಾಡಿದ್ರೆ ಲಕ್ಷ ರೂ. ಬಹುಮಾನ: ಸಚಿವೆ ಸುಷ್ಮಾ ಸ್ವರಾಜ್

ಸಾರಾಂಶ

15 ವರ್ಷ ಅಜ್ಞಾತವಾಸ ಅನುಭವಿಸಿ ಪಾಕಿಸ್ತಾನದಿಂದ ಭಾರತಕ್ಕೆ ಮರಳಿದ ಗೀತಾ ಪೋಷಕರನ್ನು ಪತ್ತೆ ಹಚ್ಚಲು ದೇಶದ ನಾಗರೀಕರು ಸಹಾಯ ಮಾಡಬೇಕು ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್​ ಮನವಿ ಮಾಡಿದ್ದಾರೆ.  

ನವದೆಹಲಿ(ಅ.02): 15 ವರ್ಷ ಅಜ್ಞಾತವಾಸ ಅನುಭವಿಸಿ ಪಾಕಿಸ್ತಾನದಿಂದ ಭಾರತಕ್ಕೆ ಮರಳಿದ ಗೀತಾ ಪೋಷಕರನ್ನು ಪತ್ತೆ ಹಚ್ಚಲು ದೇಶದ ನಾಗರೀಕರು ಸಹಾಯ ಮಾಡಬೇಕು ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್​ ಮನವಿ ಮಾಡಿದ್ದಾರೆ.  

ಗೀತಾ ಪೋಷಕರನ್ನು ಪತ್ತೆಗೆ ಸಹಾಯ ಮಾಡಿದವರಿಗೆ ಲಕ್ಷ ರೂಪಾಯಿ ಬಹುಮಾನ ನೀಡಲಾಗುವುದು ಎಂದು ತಿಳಿಸಿದ್ದರು. ಗೀತಾ ಭಾರತಕ್ಕೆ ಬಂದು ಎರಡು ವರುಷ ಕಳೆದರೂ ಗೀತಾ ಪೋಷಕರ ಸುಳಿವು ಸಿಕ್ಕಿಲ್ಲ.
ಗೀತಾ ಕಿವುಡ ಹಾಗೂ ಮೂಕ ಯುವತಿಯಾಗಿದ್ದು, ಆಕೆಯ ಪೋಷಕರ ಪತ್ತೆ ಸಹಾಯ ಮಾಡುವುದು ಪ್ರತಿಯೊಬ್ಬನ ಕರ್ತವ್ಯ ಎಂದು ಮನವಿ ಮಾಡಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಲಿಯೋನಲ್ ಮೆಸ್ಸಿಗೆ RM 003-V2 ವಾಚ್ ಉಡುಗೊರೆ, ಇದ್ರ ಬೆಲೆಗೆ 2 ರೋಲ್ಸ್ ರಾಯ್ಸ್ ಕಾರು ಬರುತ್ತೆ
ಮಾದಪ್ಪ ಮೆಸ್‌ನಲ್ಲಿ ಮುದ್ದೆ ಬಡಿಸೋದು ಅಶುಚಿ; ಟೀಕಿಸಿದವರ ಬೌದ್ಧಿಕ ಬಡತನ ಬಯಲಿಗೆಳೆದ ಕಾರ್ತಿಕ್ ರೆಡ್ಡಿ!