ರಾಜಮೌಳಿ ಕರ್ನಾಟಕಕ್ಕೆ 6 ಲಕ್ಷ ರೂ. ದಾನ ಮಾಡಿದ್ದು ಏಕೆ ಗೊತ್ತೆ ?

Published : May 17, 2017, 10:05 PM ISTUpdated : Apr 11, 2018, 01:01 PM IST
ರಾಜಮೌಳಿ ಕರ್ನಾಟಕಕ್ಕೆ 6 ಲಕ್ಷ ರೂ. ದಾನ ಮಾಡಿದ್ದು ಏಕೆ ಗೊತ್ತೆ ?

ಸಾರಾಂಶ

ಮೂಲತಃ ರಾಯಚೂರಿನವರಾದ ಇವರು ಪ್ರಸ್ತುತ ಆಂಧ್ರದಲ್ಲಿ ನೆಲೆಗೊಂಡಿದ್ದಾರೆ. ಸಿನಿಮಾ ಯಶಸ್ಸಿನ ನಂತರ ತಮ್ಮ ಕುಟುಂಬದ ಸದಸ್ಯರೊಂದಿಗೆ ಮಂತ್ರಾಲಯಕ್ಕೂ ಭೇಟಿ ನೀಡಿದ್ದರು.

ಬಾಹುಬಲಿ-2 ಯಶಸ್ಸಿನ ಸಂತೋಷದಲ್ಲಿರುವ ನಿರ್ದೇಶಕ ಎಸ್.ಎಸ್. ರಾಜಮೌಳಿ ಬಳ್ಳಾರಿಗೆ 6 ಲಕ್ಷ ರೂ. ದಾನ ಮಾಡಿದ್ದಾರೆ.

ಅಷ್ಟಕ್ಕೂ 6 ಲಕ್ಷ ರೂ. ದಾನ ಮಾಡಿದ್ದು ನಗರದಲ್ಲಿ ಸ್ವಚ್ಛತಾ ಚಟುವಟಿಕೆಗಳನ್ನು ಕೈಕೊಳ್ಳಲು. ಇತ್ತೀಚಿಗಷ್ಟೆ ತಮ್ಮ ಪತ್ನಿಯ ಜೊತೆ ನಗರದಲ್ಲಿ ಬಾಹುಬಲಿ 2 ವೀಕ್ಷಿಸಿದ್ದರು. ಪಟ್ಟಣದ ಸ್ವಚ್ಛತೆಗಾಗಿ 6 ಲಕ್ಷ ರೂ.ಗಳ ಚೆಕ್'ಅನ್ನು ಪಟ್ಟಣದ ಉಪ ಆಯುಕ್ತರಿಗೆ ಹಸ್ತಾಂತರಿಸಿದ್ದಾರೆ.

ಮೂಲತಃ ರಾಯಚೂರಿನವರಾದ ಇವರು ಪ್ರಸ್ತುತ ಆಂಧ್ರದಲ್ಲಿ ನೆಲೆಗೊಂಡಿದ್ದಾರೆ. ಸಿನಿಮಾ ಯಶಸ್ಸಿನ ನಂತರ ತಮ್ಮ ಕುಟುಂಬದ ಸದಸ್ಯರೊಂದಿಗೆ ಮಂತ್ರಾಲಯಕ್ಕೂ ಭೇಟಿ ನೀಡಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

2026ರಲ್ಲಿ ಚಿನ್ನದ ಬೆಲೆ ಎಷ್ಟಾಗುತ್ತೆ ಗೊತ್ತಾ? ವರ್ಲ್ಡ್ ಗೋಲ್ಡ್ ಕೌನ್ಸಿಲ್ ಸಿಇಒ ಲೆಕ್ಕಾಚಾರಕ್ಕೆ ಬೆಚ್ಚಿದ ಜನ
ದುಬೈನಲ್ಲಿ ಮಿಂಚು, ಗುಡುಗು, ರಣ ರಣ ಮಳೆ: ಸೌದಿ ನೆಲದಲ್ಲಿ ಹಿಮಪಾತ.. ಇದೆಂಥಾ ಅಚ್ಚರಿ? ಏನು ಕಾರಣ..?