
ರಾಂಚಿ (ಡಿ.24): ಬಹುಕೋಟಿ ಹಗರಣದಲ್ಲಿ ಬಿರ್ಸಾ ಮುಂಡಾ ಜೈಲು ಪಾಲಾಗಿರುವ ಲಾಲು ಪ್ರಸಾದ್ ಯಾದವ್'ಗೆ ಜೈಲಿನ ಮೊದಲ ರಾತ್ರಿ ಚಪಾತಿ, ದಾಲ್ ಮತ್ತು ಕೋಸಿನ ಪಲ್ಯ ನೀಡಲಾಯಿತು.
ನಮ್ಮ ತಂದೆಗೆ ಹೃದಯ ಸಂಬಂಧಿ ಕಾಯಿಲೆಗಳಿದ್ದು, ಚಪಾತಿ ಬದಲಾಗಿ ಅನ್ನವನ್ನು ನೀಡಿ ಎಂದು ಪುತ್ರ ತೇಜಸ್ವಿ ಯಾದವ್ ಜೈಲಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದಾರೆ.
ಲಾಲು ಪ್ರಸಾದ್ ಯಾದವ್'ಗೆ 2014 ರಲ್ಲಿ ಹಾರ್ಟ್ ಸರ್ಜರಿಯಾಗಿದ್ದು, ಅಲ್ಲಿಂದ ಪಥ್ಯದಲ್ಲೇ ಇದ್ದಾರೆ. ಪತ್ನಿ ರಾಬ್ಡಿ ದೇವಿ ಗಂಡನ ಆರೋಗ್ಯದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.