
ಚೆನ್ನೈ (ಅ.29): ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಬಲಗೈ ಊತಗೊಂಡಿದ್ದು ಚುನಾವಣಾ ಅಫಿಡವಿಟ್ಟಿಗೆ ಸಹಿ ಮಾಡದೇ ಎಡಗೈ ಹೆಬ್ಬೆಟ್ಟು ಒತ್ತಿದ್ದಾರೆ.
ನವೆಂಬರ್ 19 ರಂದು ನಡೆಯಲಿರುವ ತಿರುಪಾರಂಗುಂಡಂ ವಿಧಾನಸಭಾ ಉಪಚುನಾವಣೆಗೆ ಎಐಡಿಎಂಕೆ ಪಕ್ಷದ ಅಭ್ಯರ್ತಿ ಎ.ಕೆ ಬೋಸ್ ದಾಖಲೆ ಸಲ್ಲಿಸಿದರು. ಇದಕ್ಕೆ ಪಕ್ಷದ ವರಿಷ್ಠೆ ಜಯಲಲಿತಾ ಹೆಬ್ಬೆಟ್ಟು ಒತ್ತಿ ಸಮ್ಮತಿ ಸೂಚಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.