
ನವದೆಹಲಿ(ಮಾ.09): ಈ ಬಾರಿಯ ಹೋಳಿ ಹಬ್ಬದ ಸಂಭ್ರಮ ಸವಿಯುವವರು ತಮ್ಮ ನೋಟುಗಳ ವಿಷಯದಲ್ಲಿ ಭಾರೀ ಎಚ್ಚರಿಕೆ ವಹಿಸಿಕೊಳ್ಳಬೇಕಾದ ಅಗತ್ಯವಿದೆ. ಕಾರಣ, 500 ಮತ್ತು 2000 ವೌಲ್ಯದ ನೊಟುಗಳಿಗೆ ಬಣ್ಣ ತಗುಲಿದ್ದರೆ, ಅಂಥ ನೋಟು ಸ್ವೀಕರಿಸಬೇಡಿ ಎಂದು ಬ್ಯಾಂಕ್ಗಳಿಗೆ ಆರ್ಬಿಐ ಸೂಚಿಸಿದೆ. ಹೋಳಿ ಹಬ್ಬದ ಸಂದರ್ಭ ಬಣ್ಣಗಳ ಜೊತೆ ಆಡುವಾಗ ನೋಟುಗಳಿಗೆ ಅದು ತಗುಲುವ ಸಾಧ್ಯತೆ ಹೆಚ್ಚಿರುವುದರಿಂದ, ಹಬ್ಬದ ಸಂದರ್ಭ ಹೆಚ್ಚಿನವರು ಡಿಜಿಟಲ್ ವ್ಯವಹಾರದಲ್ಲಿ ತೊಡಗಿಸಿಕೊಳ್ಳಲಿ ಎಂಬುದು ಇದರ ಹಿಂದಿನ ಉದ್ದೇಶವೆಂದೂ ಹೇಳಲಾಗಿದೆ. ಆರ್ಬಿಐನ ಸ್ವಚ್ಛ ನೋಟು ನೀತಿಯನ್ವಯ ಈ ನಿರ್ದೇಶನ ನೀಡಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.