
ಬೆಂಗಳೂರು(ಡಿ.11): ಸಹೋದ್ಯೋಗಿಗೆ ಸುಫಾರಿ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಳಗಾಗಿರುವ ಹಾಯ್ ಬೆಂಗಳೂರು ವಾರಪತ್ರಿಕೆಯ ಸಂಪಾದಕ ರವಿ ಬೆಳಗೆರೆಗೆ ಪರಪ್ಪನ ಅಗ್ರಹಾರದ ಸೆರೆಮನೆಯಲ್ಲಿ ಕೈದಿ ಸಂಖ್ಯೆ 12785 ನೀಡಲಾಗಿದೆ.
ಕಾರಾಗೃಹದಲ್ಲಿ ಸಭರ ನಡೆಸಿದ ಜೈಲು ಅಧಿಕಾರಿಗಳು ಸಾಮಾನ್ಯ ಕೊಠಡಿ ನೀಡಲು ನಿರ್ಧರಿಸಿದ್ದಾರೆ. ಜೈಲಿನಲ್ಲಿ ಬೆಳಗೆರೆಗೆ ಮುದ್ದೆ,ಅನ್ನ ಸಾಂಬಾರ್ ನೀಡಲಾಗಿದ್ದು ಮೊದಲು ನಿರಾಕರಿಸಿದ ಅವರು ಅನಂತರ ಊಟ ಸವಿದರು.ಊಟವಾದ ಬಳಿಕ ಸಿಬ್ಬಂದಿ ಕರೀಂಲಾಲ ತೆಲಗಿ ಇದ್ದ ಕೊಠಡಿಗೆ ಶಿಫ್ಟ್ ಮಾಡಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.