ರಾಹುಲ್ ದ್ರಾವಿಡ್ ರಾಜ್ಯ ಚುನಾವಣೆಯ ಮತದಾನದ ರಾಯಭಾರಿ

By Suvarna Web DeskFirst Published Mar 17, 2018, 10:00 PM IST
Highlights

ಮತದಾನದಶೇಕಡಾವಾರುಪ್ರಮಾಣವನ್ನುಹೆಚ್ಚಿಸುವಹಿನ್ನಲೆಯಲ್ಲಿನಿರ್ಧಾರಕೈಗೊಳ್ಳಲಿದೆ.

ಬೆಂಗಳೂರು(ಮಾ.17): ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್ ಅವರನ್ನು ಕರ್ನಾಟಕದಲ್ಲಿ  ಇನ್ನೆರಡು ತಿಂಗಳಲ್ಲಿ ನಡೆಯಲಿರುವ  ವಿಧಾನಸಭಾ ಚುನಾವಣೆಗೆ ಮತದಾನ ರಾಯಭಾರಿಯನ್ನಾಗಿ ನೇಮಿಸಲು ಕೇಂದ್ರ ಚುನಾವಣಾ ಆಯೋಗ ನಿರ್ಧರಿಸಿದೆ ಎನ್ನಲಾಗಿದೆ.

ಮತದಾನದ ಶೇಕಡಾವಾರು ಪ್ರಮಾಣವನ್ನು ಹೆಚ್ಚಿಸುವ ಹಿನ್ನಲೆಯಲ್ಲಿ  ಈ ನಿರ್ಧಾರ ಕೈಗೊಳ್ಳಲಿದೆ. ರಾಹುಲ್ ದ್ರಾವಿಡ್ ಸೇರಿದಂತೆ ಐವರನ್ನು ಅಂತಿಮಗೊಳಿಸಲಾಗಿದ್ದು ಶೀಘ್ರದಲ್ಲೇ ಘೋಷಣೆ ಮಾಡಲಾಗುತ್ತದೆ. 2013ರ ಚುನಾವಣೆಯಲ್ಲಿ  ನಟ ಪುನೀತ್ ರಾಜ್'ಕುಮಾರ್ ರಾಯಭಾರಿಯಾಗಿದ್ದರು.

click me!