
-ಶಿವಕುಮಾರ್ ಐಟಿ ಸಂಕಷ್ಟಕ್ಕೆ ಸಿಲುಕಿ ಕಳಂಕಿತರಾದರೆ ಪಕ್ಷದಲ್ಲಿ ತಮಗೆ ಸವಾಲಾಗುವ ಸಾಧ್ಯತೆಯಿದ್ದ ನಾಯಕ ದುರ್ಬಲಗೊಂಡಂತಾಗಬಹುದು
-ಐಟಿ ದಾಳಿಯಿಂದಾಗಿ ಶಿವಕುಮಾರ್ ಆರ್ಥಿಕ ಸಂಪನ್ಮೂಲಕ್ಕೆ ಕಡಿ ವಾಣಬಿದ್ದರೆ ಹೈಕಮಾಂಡ್ಗೆ ಸಂಪ ನ್ಮೂಲ ಒದಗಿಸುವ ಪರ್ಯಾಯ ಮೂಲಕ್ಕೆ ಕುಂದು ಬರಬಹುದು
-ಮುಂದಿನ ಚುನಾವಣೆಯಲ್ಲಿ ಹೆಚ್ಚು ಹಣ ವೆಚ್ಚ ಮಾಡುವ ಸಾಧ್ಯತೆಯಿದ್ದ ಒಬ್ಬ ನಾಯಕನ ಬಲ ಕಳೆದುಕೊಂಡಂತಾಗುತ್ತದೆ
-ಇದರಿಂದ ಸಂಪನ್ಮೂಲಕ್ಕೆ ಇಡೀ ಕಾಂಗ್ರೆಸ್ ಪಕ್ಷ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಣವನ್ನೇ ನೆಚ್ಚಿಕೊಳ್ಳುವಂತಾಗುತ್ತದೆ
-ಈ ಆದಾಯ ತೆರಿಗೆ ಇಲಾಖೆ ದಾಳಿಯನ್ನೇ ಬಳಸಿಕೊಂಡು ಪಕ್ಷದ ಹೈಕಮಾಂಡ್ಗೆ ಶಿವಕುಮಾರ್ ಹತ್ತಿರವಾಗಬಹುದು
-ಹೀಗಾದಲ್ಲಿ ಕಾಂಗ್ರೆಸ್ ಹೈಕಮಾಂಡ್, ಪಕ್ಷದ ವಿಷಯಗಳಲ್ಲಿ ಶಿವಕುಮಾರ್ಗೆ ಹೆಚ್ಚಿನ ಪ್ರಾಧಾನ್ಯತೆ ನೀಡಬಹುದು
-ಶಿವಕುಮಾರ್ ಬಯಕೆಯ ಖಾತೆ, ಪಕ್ಷದಲ್ಲಿ ಸ್ಥಾನವನ್ನು ಅನಿವಾರ್ಯವಾಗಿ ನೀಡಬೇಕಾಗಿ ಬರಬಹುದು
-ಮುಂದಿನ ಚುನಾವಣೆಗೆ ಟಿಕೆಟ್ ಹಂಚಿಕೆ ವೇಳೆ ಶಿವಕುಮಾರ್ ಮಾತಿಗೆ ಹೆಚ್ಚಿನ ಪ್ರಾಧಾನ್ಯತೆ ದೊರೆಯಬಹುದು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.