ದೇಶಕಂಡ ಅಪರೂಪದ ಯತಿ ಪೇಜಾವರ ಶ್ರೀಗಳು ಕಾವಿಯುಟ್ಟು ಇಂದಿಗೆ 80 ವರ್ಷ ಪೂರ್ಣಗೊಂಡಿದೆ. ಶ್ರೀಗಳ ಗುರುವಂದನಾ ಕಾರ್ಯಕ್ರಮಕ್ಕಾಗಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಉಡುಪಿಗೆ ಬಂದಿದ್ದಾರೆ. ಶ್ರೀಗಳಿಗೆ ಗೌರವಿಸಿದ್ದಾರೆ. ಆ ಫೋಟೋಗಳು ಇಲ್ಲಿವೆ ನೋಡಿ
ವಾಜುಭಾಯಿ ವಾಲಾ, ಬಿ ವಿ ಆಚಾರ್ಯ ಹಾಗೂ ಕೋವಿಂದ್ ಉಭಯ ಕುಶಲೋಪರಿ
ವಾಜುಭಾಯಿ ವಾಲಾ, ಬಿ ವಿ ಆಚಾರ್ಯ ಹಾಗೂ ಕೋವಿಂದ್ ಉಭಯ ಕುಶಲೋಪರಿ
48
ಕೃಷ್ಣಮಠಕ್ಕೆ ಬರುತ್ತಿರುವ ರಾಷ್ಟ್ರಪತಿಗಳು
ಕೃಷ್ಣಮಠಕ್ಕೆ ಬರುತ್ತಿರುವ ರಾಷ್ಟ್ರಪತಿಗಳು
58
ಮಠದ ಯತಿಗಳ ಜೊತೆ ಮಾತುಕತೆ ನಡೆಸುತ್ತಿರುವ ಕೋವಿಂದ್
ಮಠದ ಯತಿಗಳ ಜೊತೆ ಮಾತುಕತೆ ನಡೆಸುತ್ತಿರುವ ಕೋವಿಂದ್
68
ಶತಾಯುಷಿಗಳಾಗಿ ಎಂದು ಪೇಜಾವರ ಶ್ರೀಗಳಿಗೆ ರಾಷ್ಟ್ರಪತಿ ಹಾರೈಕೆ
ಶತಾಯುಷಿಗಳಾಗಿ ಎಂದು ಪೇಜಾವರ ಶ್ರೀಗಳಿಗೆ ರಾಷ್ಟ್ರಪತಿ ಹಾರೈಕೆ
78
ಕೃಷ್ಣ ದರ್ಶನದ ನಂತರ ಎಲ್ಲರೂ ಒಟ್ಟಿಗೆ ಕಾಣಿಸಿಕೊಂಡಿದ್ದು ಹೀಗೆ
ಕೃಷ್ಣ ದರ್ಶನದ ನಂತರ ಎಲ್ಲರೂ ಒಟ್ಟಿಗೆ ಕಾಣಿಸಿಕೊಂಡಿದ್ದು ಹೀಗೆ
88
ಶ್ರೀಗಳನ್ನು ಗೌರವಿಸುತ್ತಿರುವ ರಾಷ್ಟ್ರಪತಿ ಕೊವಿಂದ್
ಶ್ರೀಗಳನ್ನು ಗೌರವಿಸುತ್ತಿರುವ ರಾಷ್ಟ್ರಪತಿ ಕೊವಿಂದ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.