ಸಂಪುಟ ವಿಸ್ತರಣೆ ಮರುದಿನವೇ ರಾಮುಲು-ವಿಜಯೇಂದ್ರ ಸೀಕ್ರೆಟ್ ಭೇಟಿ..!

First Published Dec 23, 2018, 5:36 PM IST

ರಾಜ್ಯ ಸಂಪುಟ ವಿಸ್ತರಣೆ ಮರುದಿನವೇ ವಿಜಯೇಂದ್ರ ಅವರು ಶ್ರೀರಾಮುಲು ಭೇಟಿ ಮಾಡಿರುವುದು ಹಲವು ಕುತೂಹಲಗಳಿಗೆ ಎಡೆಮಾಡಿ ಕೊಟ್ಟಿದೆ.

ಬಳ್ಳಾರಿಯ ಶ್ರೀರಾಮುಲು ನಿವಾಸಕ್ಕೆ ಯಡಿಯೂರಪ್ಪ ಪುತ್ರ ವಿಜಯೇಂದ್ರ ಭೇಟಿ
undefined
ಸಂಪುಟ ವಿಸ್ತರಣೆ ಮರುದಿನವೇ ಯಡಿಯೂರಪ್ಪ ಪುತ್ರ ವಿಜಯೇಂದ್ರ ಹಾಗೂ ಶ್ರೀರಾಮುಲು ಸೀಕ್ರೆಟ್ ಮೀಟಿಂಗ್
undefined
ಸಚಿವ ಸ್ಥಾನ ವಂಚಿತರನ್ನು ಸೆಳೆಯಲು ಬಳ್ಳಾರಿಯಲ್ಲೇ ಸ್ಕೆಚ್ ಹಾಕಿದ್ರಾ..?
undefined
ರಾಮುಲು ಮತ್ತು ವಿಜೇಂದ್ರ ಅವರು ಪ್ರಸಕ್ತ ರಾಜಕೀಯ ವಿದ್ಯಮಾನ ಬಗ್ಗೆ ಅರ್ಧ ಗಂಟೆಗೆ ಹೆಚ್ಚು ಮಾತುಕತೆ ನಡೆಸಿದರು
undefined
ಸಚಿವ ಸ್ಥಾನ ವಂಚಿತರ ಸೆಳೆಯಲು ತಂತ್ರ ?ಈ ಹಿಂದೆ ಆಪರೇಷನ್ ಕಮಲಕ್ಕೆ ಮುಂದಾಗಿದ್ದ ವಿಜಯೇಂದ್ರ
undefined
ಜಿಲ್ಲಾ ಮಟ್ಟದ ಯುವ ಮೋರ್ಚಾ ಕಾರ್ಯಕಾರಿಣಿ ಸಭೆಗೆ ಆಗಮಿಸಿದ್ದ ಬಿವೈ ವಿಜಯೇಂದ್ರ.. ಸಭೆಗೂ ಮುನ್ನ ರಾಮುಲು ನಿವಾಸಕ್ಕೆ ಭೇಟಿ ಅರ್ಧ ಗಂಟೆ ಮಾತುಕತೆ.
undefined
ರಾಜ್ಯ ರಾಜಕಾರಣದಲ್ಲಿ ಭಾರೀ ಕುತೂಹಲ ಮೂಡಿಸಿದ ರಾಮುಲು ಹಾಗೂ ವಿಜಯೇಂದ್ರ ಭೇಟಿ
undefined
click me!