
ಬೆಂಗಳೂರು (ಮಾ. 20): ಮದ್ದೂರಿನಲ್ಲಿ ಎಸ್ ಎಂ ಕೃಷ್ಣರ ಪುತ್ರಿ ಶಾಂಭವಿಯನ್ನು ನಿಲ್ಲಿಸಬೇಕೆಂದು ಯಡಿಯೂರಪ್ಪನವರು ಕೃಷ್ಣ ಅವರನ್ನು ಕೇಳಿಕೊಂಡಾಗ, ಮೋದಿ ಅಥವಾ ಅಮಿತ್ ಶಾ ಹೇಳಲಿ ಆಗ ಯೋಚಿಸುತ್ತೇನೆ ಎಂದು ಹೇಳಿದರಂತೆ. ಹೀಗಾಗಿ ಬಹುತೇಕ ಈ ಬಾರಿ ಅಮಿತ್ ಶಾ ಅವರು ಕೃಷ್ಣರ ಮನೆಗೆ ಹೋಗಿ ಪಾಲಿಟಿಕ್ಸ್ ಚರ್ಚೆ ಮಾಡುತ್ತಾರಂತೆ.
ಮತ್ತೊಂದು ವಿಷಯ ಎಂದರೆ ಮೀನುಗಾರ ಸಮುದಾಯಕ್ಕೆ ಸೇರಿದ ಪ್ರಮೋದ್ ಮಧ್ವರಾಜರನ್ನು ಬಿಜೆಪಿಗೆ ಸೇರಿಸಲು ಅಮಿತ್ ಶಾ ‘ಎಸ್’ ಅಂದರೂ ಕೂಡ
ಪ್ರಮೋದ್ ಮಾತ್ರ ಇವತ್ತು ನಾಳೆ ಎಂದು ಸತಾಯಿಸುತ್ತಿದ್ದಾರಂತೆ.
-ಪ್ರಶಾಂತ್ ನಾತು
ರಾಜಕಾರಣದ ಹೆಚ್ಚಿನ ಓದಿಗೆ ಇಂಡಿಯಾ ಗೇಟ್ ಕ್ಲಿಕ್ ಮಾಡಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.