ಬಿಎಸ್'ವೈ ಪಿಎ ಸಂತೋಷ್'ಗೆ ತನಿಖಾಧಿಕಾರಿಗಳಿಂದ ನೋಟೀಸ್

Published : Aug 09, 2017, 10:50 AM ISTUpdated : Apr 11, 2018, 01:10 PM IST
ಬಿಎಸ್'ವೈ ಪಿಎ ಸಂತೋಷ್'ಗೆ ತನಿಖಾಧಿಕಾರಿಗಳಿಂದ ನೋಟೀಸ್

ಸಾರಾಂಶ

ಮೇ 11 ರಂದು ಮಹಾಲಕ್ಷ್ಮಿ ಲೇಔಟ್ ಬಳಿ ಈಶ್ವರಪ್ಪ ಪಿಎ ವಿನಯ್ ಕಾರನ್ನು ಫಾಲೋ ಮಾಡಿ ಕಿಡ್ನಾಪ್​ ಮಾಡಲು ಯತ್ನಿಸಿದ್ದರು. ಈ ಕುರಿತು  ಮಹಾಲಕ್ಷ್ಮಿ ಲೇಔಟ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪ್ರಕರಣ ಸಂಬಂಧ ಪೊಲೀಸರು ಹಲವರನ್ನು ಈಗಾಗಲೇ ಬಂಧಿಸಿದ್ದಾರೆ. ಜುಲೈ 10 ರಂದು ರಾಜೇಂದ್ರ ಅರಸ್ ವಿಚಾರಣೆ ನಡೆದಾಗ ಬಿಎಸ್'​ವೈ ಪಿಎ ಸಂತೋಷ್ ಪಾತ್ರವಿದೆ ಎಂದಿದ್ದರು. ನಂತರ ಸಂತೋಷ್'ಗೆ ಆಗಸ್ಟ್ 5 ರಂದು ನಿರೀಕ್ಷಣಾ ಜಾಮೀನು ಮಂಜೂರಾಗಿತ್ತು.

ಬೆಂಗಳೂರು(ಆ. 09): ಈಶ್ವರಪ್ಪ ಪಿಎ ಕಿಡ್ನಾಪ್ ಯತ್ನ ಪ್ರಕರಣದ ವಿಚಾರಣೆಗೆ ಹಾಜರಾಗುವಂತೆ ಬಿಎಸ್​​'ವೈ ಪಿಎ ಸಂತೋಷ್'​​ಗೆ ತನಿಖಾಧಿಕಾರಿಗಳು ನೋಟಿಸ್ ನೀಡಿದ್ದಾರೆ. ನಿನ್ನೆ ಸಂತೋಷ್​​​​​'ಗೆ ನೋಟಿಸ್ ತಲುಪಿಸಿರುವ ಪೊಲೀಸರು ನಾಳೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ.

ಮೇ 11 ರಂದು ಮಹಾಲಕ್ಷ್ಮಿ ಲೇಔಟ್ ಬಳಿ ಈಶ್ವರಪ್ಪ ಪಿಎ ವಿನಯ್ ಕಾರನ್ನು ಫಾಲೋ ಮಾಡಿ ಕಿಡ್ನಾಪ್​ ಮಾಡಲು ಯತ್ನಿಸಿದ್ದರು. ಈ ಕುರಿತು  ಮಹಾಲಕ್ಷ್ಮಿ ಲೇಔಟ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪ್ರಕರಣ ಸಂಬಂಧ ಪೊಲೀಸರು ಹಲವರನ್ನು ಈಗಾಗಲೇ ಬಂಧಿಸಿದ್ದಾರೆ. ಜುಲೈ 10 ರಂದು ರಾಜೇಂದ್ರ ಅರಸ್ ವಿಚಾರಣೆ ನಡೆದಾಗ ಬಿಎಸ್'​ವೈ ಪಿಎ ಸಂತೋಷ್ ಪಾತ್ರವಿದೆ ಎಂದಿದ್ದರು. ನಂತರ ಸಂತೋಷ್'ಗೆ ಆಗಸ್ಟ್ 5 ರಂದು ನಿರೀಕ್ಷಣಾ ಜಾಮೀನು ಮಂಜೂರಾಗಿತ್ತು.

ಇದೇ ವೇಳೆ, ಸಂತೋಷ್ ಮತ್ತು ವಿನಯ್ ಇಬ್ಬರೂ ಕೂಡ ತಮ್ಮ ಅಧಿಕೃತ ಪಿಎಗಳಲ್ಲ ಎಂದು ಬಿಎಸ್ ಯಡಿಯೂರಪ್ಪ ಮತ್ತು ಕೆಎಸ್ ಈಶ್ವರಪ್ಪ ಸ್ಪಷ್ಟಪಡಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬರ್ಲಿನ್‌ನಲ್ಲಿ ಟಿವಿಎಸ್‌ ಬೈಕ್ : ರಾಹುಲ್‌ ಗಾಂಧಿ ಭಾರಿ ಮೆಚ್ಚುಗೆ
ಇಂದು ಭಾರತ-ಒಮಾನ್‌ ಮುಕ್ತ ವ್ಯಾಪಾರ ಒಪ್ಪಂದ